HEALTH TIPS

ಎಸ್.ಐ.ಆರ್.: ಎಡನೀರು ಶ್ರೀಗಳಿಗೆ ಎನ್ಯುಮರೇಶನ್ ಫಾರ್ಮ್ ಹಸ್ತಾಂತರ

ಸಮರಸ ಚಿತ್ರಸುದ್ದಿ: ಬದಿಯಡ್ಕ: ಕಾಸರಗೋಡು ವಿಧಾನಸಭಾ ಕ್ರೇತ್ರದಲ್ಲಿ ಸ್ಪೆಷಲ್ ಇಂಟೆನ್ಸಿವ್ ರಿವಿಶನ್(ಎಸ್‍ಐಆರ್)ಅಂಗವಾಗಿ ಎಡನೀರು ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಗೆ ಗಣತಿ ನಮೂನೆ (ಎನ್ಯುಮರೇಶನ್ ಫಾರ್ಮ್)ಯನ್ನು ಬೂತ್ ಲೆವೆಲ್ ಆಫೀಸರ್(ಬಿಎಲ್‍ಓ)ರಜನಿ  ಹಸ್ತಾಂತರಿಸಿದರು. ಕಾಸರಗೋಡು ಚುನಾವಣಾ ನೋಂದಾವಣಾ ಅಧಿಕಾರಿ  ಬಿನು ಜೋಸೆಫ್, ಸೀನಿಯರ್  ಸುಪರಿಂಂಟೆಂಡೆಂಟ್  ಪಿ. ಉದಯಕುಮಾರ್, ಎಸ್‍ಐಆರ್ ಟ್ರೈನರ್, ಡೆಪ್ಯೂಟಿ  ತಹಸಿಲ್ದಾರ್ ಲೋಕೇಶ್ ಎಂ.ಬಿ, ಗ್ರಾಮಾಧಿಕಾರಿ ಅನಸ್, ವಿಶೇಷ ಗ್ರಾಮಾಧಿಕಾರಿ ಸುರೇಶ್ ಬಾಬು, ಶ್ರೀಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಉಪಸ್ಥಿತರಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries