ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಧ್ರುವ ಚರಿತ್ರೆ ಕಥಾ ಭಾಗದ ಗಮಕ ವಾಚನವನ್ನು ನಡೆಸಿಕೊಟ್ಟ ಮಾಧವ ಭಟ್ ಸ್ವರ್ಗ. ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
0
samarasasudhi
ಫೆಬ್ರವರಿ 10, 2026
ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಧ್ರುವ ಚರಿತ್ರೆ ಕಥಾ ಭಾಗದ ಗಮಕ ವಾಚನವನ್ನು ನಡೆಸಿಕೊಟ್ಟ ಮಾಧವ ಭಟ್ ಸ್ವರ್ಗ. ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.