HEALTH TIPS

ಜಿಲ್ಲಾ ಸಬ್ ಜ್ಯೂನಿಯರ್ ವಿಭಾಗ ತ್ರೋಬೋಲ್ ತಂಡದ ಆಯ್ಕೆ

ಬದಿಯಡ್ಕ: ಅಗಲ್ಪಾಡಿಯಲ್ಲಿ ನಡೆದ 9ನೆಯ ಕಾಸರಗೋಡು ಜಿಲ್ಲಾ ಜೂನಿಯರ್ ತ್ರೋಬಾಲ್ ಚಾಂಪಿಯನ್‍ಶಿಪ್ಪನ್ನು ಶ್ರೀ ವಾಣಿ ವಿಜಯ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಉದಯ್ ಎಸ್ ಶೆಟ್ಟಿ ಅವರು   ಉದ್ಘಾಟಿಸಿದರು. ಶಶಿಕಾಂತ್ ಜಿ. ಆರ್ ಬಹುಮಾನ ವಿತರಿಸಿದರು.

ಈ ಸಂದರ್ಭ ಇಡುಕ್ಕಿ ಜಿಲ್ಲೆಯ ರಾಜಕ್ಕಡ್‍ನಲ್ಲಿ ಜರುಗಲಿರುವ ರಾಜ್ಯಮಟ್ಟದ ತ್ರೋಬೋಲ್ ಚಾಂಪಿಯನ್ಶಿಪ್ ಇರುವ ಜಿಲ್ಲಾ ತಂಡವನ್ನು ಆಯ್ಕೆ ಮಾಡಲಾಯಿತು. ಸಂತೋಷ್ ಪಿ. ಎಚ್.ಸ್ವಾಗತಿಸಿ, ವಂದಿಸಿದರು.    



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries