ಕಾಸರಗೋಡು: ಅಂಬೇಡ್ಕರ್ ಸಾಂಸ್ಕøತಿಕ ಸಮಿತಿ ಕಾಸರಗೋಡು ಜಿಲ್ಲಾ ಸಮಿತಿ ಮತ್ತು ಮಂಜೇಶ್ವರ ಮಂಡಲ ಸಮಿತಿ ಜಂಟಿಯಾಗಿ ಆಯೋಜಿಸಿರುವ ಅಧ್ಯಯನ ಶಿಬಿರ ಮತ್ತು ಸಮಾವೇಶ ಮಾ. 28 ಮತ್ತು 29 ರಂದು ಹೊಸಂಗಡಿ ಅಂಬೇಡ್ಕರ್ ನಗರದಲ್ಲಿ ನಡೆಯಲಿದೆ.
28 ರಂದು ಅಧ್ಯಯನ ಶಿಬಿರ ನಡೆಯಲಿದ್ದು, ಎಎಸ್ಎಸ್ ರಕ್ಷಾಧಿಕಾರಿ ಕರುಣಾಕರನ್ ಮಾಸ್ಟರ್ ಉದ್ಘಾಟಿಸುವರು. ಅಧ್ಯಕ್ಷ ಡಾ. ಅರುಣ್ ಕುಮಾರ್ ಸ್ವಾಗತ ಭಾಷಣ ಮಾಡಲಿದ್ದಾರೆ. ಎಎ???ಸ್ ಪೆÇೀಷಕ ಕರುಣಾಕರನ್ ಮಾಸ್ಟರ್ ಮುಖ್ಯ ಭಾಷಣ ಮಾಡಲಿದ್ದಾರೆ. ಡಾ. ಪಿವಿಜಿ ಪೆರಿಯಡ್ಕ ಮುಖ್ಯ ಭಾಷಣ ಮಾಡುವರು.
29 ರಂದು ನಡೆಯಲಿರುವ ಸಮಾವೇಶವನ್ನು ಎಎಸ್ಎಸ್ ಜಿಲ್ಲಾ ಅಧ್ಯಕ್ಷ ಡಾ. ಅರುಣ್ ಕುಮಾರ್ ಅಧ್ಯಕ್ಷತೆ ವಹಿಸುವರು. ವಿನೋದ್ ಕುಮಾರ್ ತ್ರಿಕರಿಪುರ್ ಅವರು ಮುಖ್ಯ ಭಾಷಣ ಮಾಡುವರು.

