HEALTH TIPS

ರಜತ ಮಹೋತ್ಸವ-ಒಡಿಯೂರು ಶ್ರೀಗಳಿಗೆ ಆಮಂತ್ರಣ

ಕಾಸರಗೋಡು: ನಗರದ ಅಮೈ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಏ.23ರಿಂದ 25ರ ವರೆಗೆ ನಡೆಯಲಿರುವ ಮಂದಿರದ ರಜತ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಒಡಿಯೂರು ಸಂಸ್ಥಾನದ  ಶ್ರೀ ಗುರುದೇವಾನಂದ ಸ್ವಾಮೀಜಿಗಳವರಿಗೆ ನೀಡಿ ಆಶೀರ್ವಾದ ಮಂತ್ರಾಕ್ಷತೆ ಪಡೆದು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. 

ಈ ಸಂದರ್ಭ ಸಮಿತಿಯ ಉಪಾಧ್ಯಕ್ಷ ಡಾ. ಕೆ.ಎನ್. ವೆಂಕಟರಮಣ ಹೊಳ್ಳ, ಪ್ರಧಾನ ಕಾರ್ಯದರ್ಶಿ  ಗುಣಪಾಲ ಅಮೈ, ಕೋಶಾಧಿಕಾರಿ  ವೇಣುಗೋಪಾಲ್, ಸಮಿತಿ ಕಾರ್ಯದಶಿಗಳಾದ ರಾಜೇಶ್ ಅಮೈ, ಕಿಶೋರ್ ಎಸ್.ವಿ.ಟಿ,  ರಾಮಚಂದ್ರ ಅಮೈ, ಯೋಗೀಶ್ ಅಮೈ ಉಪಸ್ಥಿತರಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries