HEALTH TIPS

ಮಣಿಪುರ: ನಾಲ್ವರು ಬಂಡುಕೋರರು ಸಾವು

ಇಂಫಾಲ್‌: ಮಣಿಪುರದ ಕಾಮ್‌ಜೋಂಗ್‌ ಜಿಲ್ಲೆಯಲ್ಲಿ, ನಿಷೇಧಿತ ಸಂಘಟನೆ ಎನ್‌ಎಸ್‌ಸಿಎನ್‌ಗೆ ಸೇರಿದ ನಾಲ್ಕು ಮಂದಿಯನ್ನು ಮತ್ತೊಂದು ಬಂಡುಕೋರರ ಸಂಘಟನೆಯ ಸದಸ್ಯರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದರು. 

ಶನಿವಾರ ರಾತ್ರಿ 9 ಗಂಟೆಗೆ ಘಟನೆ ನಡೆದಿದೆ.

ಬಳಿಕ ಸ್ಥಳದಲ್ಲಿ ಪರಿಶೀಲನೆ ನಡೆಸಿ ಭಾನುವಾರ ಮುಂಜಾನೆ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

'ನಮ್ಮ ಆರು ಕಾರ್ಯಕರ್ತರಿದ್ದ ವಾಹನವನ್ನು ತಡೆದು, ಗುಂಡು ಹಾರಿಸಲಾಗಿದೆ. ಇಬ್ಬರು ಪಾರಾಗಿದ್ದಾರೆ' ಎಂದು ಎನ್‌ಎಸ್‌ಸಿಎನ್‌ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries