HEALTH TIPS

ಇಡಿ ಅಧಿಕಾರಿಗಳ ಮೇಲಿನ ದಾಳಿ: ಡಿವೈಎಫ್‍ಐ ನಾಯಕ ಶ್ರೀಜಿತ್ ಸೇರಿದಂತೆ 7 ಜನರ ಬಂಧನ

ತಿರುವನಂತಪುರಂ: ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಅವರ ಮನೆ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ಡಿವೈಎಫ್‍ಐ ನಾಯಕ ಶ್ರೀಜಿತ್ ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ. 


ಕಾನೂನು ಮತ್ತು ಸುವ್ಯವಸ್ಥೆಯ ಉಸ್ತುವಾರಿ ಎಡಿಜಿಪಿ ಎಚ್ ವೆಂಕಟೇಶ್ ಅವರು, ಹನ್ನೆರಡು ಜನರನ್ನು ಗುರುತಿಸಲಾಗಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹೇಳಿದರು. ಆರೋಪಿಗಳ ಫೆÇೀಟೋಗಳನ್ನು ಪೆÇಲೀಸ್ ನಾಯಕರಿಗೆ ಹಸ್ತಾಂತರಿಸಲಾಗಿದೆ.

ಇಡಿ ಅಧಿಕಾರಿಗಳ ಮೇಲೆ ದಾಳಿ ಮಾಡಿದ ಸಿಪಿಎಂ ಕಾರ್ಯಕರ್ತರು ಅಲ್ಲಿದ್ದಾರೆ ಎಂಬ ಮಾಹಿತಿ ಬಂದ ನಂತರ ಪೆÇಲೀಸರು ಪಾಳಯಂ ಪ್ರದೇಶ ಸಮಿತಿ ಕಚೇರಿಗೆ ತಲುಪಿದ್ದರು. ಇದರ ನಂತರ, ಸಿಪಿಎಂ ಕಾರ್ಯಕರ್ತರು ಮತ್ತು ಪೋಲೀಸರ ನಡುವೆ ಘರ್ಷಣೆ ನಡೆಯಿತು.

ಮಾಜಿ ಸಚಿವ ವಿ ಶಿವನ್‍ಕುಟ್ಟಿ ಸೇರಿದಂತೆ ನಾಯಕರು ಪೆÇಲೀಸರೊಂದಿಗೆ ಚರ್ಚೆ ನಡೆಸಿದರು. ಆರೋಪಿಗಳು ಕಂಡುಬಂದರೆ, ಪಕ್ಷದ ಕಚೇರಿಗೆ ಪ್ರವೇಶಿಸುವ ಅಗತ್ಯವಿಲ್ಲ ಎಂದು ಎಚ್ ವೆಂಕಟೇಶ್ ಹೇಳಿದರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries