ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮತ್ತು ತಾಸಿಗೆ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಧ್ಯತೆ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಬಿರುಸಿನ ಮಳೆಯಾಗುವ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇದ್ದು, ಇದರಿಂದ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ತಗ್ಗು ಪ್ರದೇಶ ಮತ್ತು ನದಿ ದಡಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಪ್ರವಾಹ ಭೀತಿ ಎದುರಾಗುವ ಸಾಧ್ಯತೆಯಿದ್ದು, ಜನರು ಜಾಗ್ರತೆ ಪಲಿಸುವಂತೆ ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ವಿಪತ್ತು ಪರಿಹಾರಕ್ಕಾಗಿ ತುರ್ತು ದೂರವಾಣಿ ಸಂಖ್ಯೆಗಳನ್ನು ಒದಗಿಸಲಾಘಿದೆ.
ಟೋಲ್ ಫ್ರೀ ಸಂಖ್ಯೆ- 1077, ಕಂಟ್ರೋಲ್ ರೂಂ- 04994 257700, 9446601700, ಕಾಸರಗೋಡು ತಾಲೂಕು- 04994 230021, ಮಂಜೇಶ್ವರಂ ತಾಲೂಕು- 04998244044, ವೆಳ್ಳರಿಕುಂಡ್ ತಾಲೂಕು, 2040, 2040, 2042, 2042 ಹೊಸದುರ್ಗ ತಾಲೂಕು- 04672 204042.
ನಿಯಂತ್ರಣ ಕೊಠಡಿ:
ಮುಂಗಾರು ಮಳೆಗೆ ಸಂಬಂಧಿಸಿದ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಕೆಎಸ್ಇಬಿ ಕಾಸರಗೋಡು ಸರ್ಕಲ್ ಅಧೀನದಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸುತ್ತಿದೆ. ವಿದ್ಯುತ್ ತಂತಿ ಕಡಿದು ಬೀಳುವುದು ಅಥವಾ ವಿದ್ಯುತ್ ಮಾರ್ಗಗಳಿಗೆ ಸಂಬಂಧಿಸಿದ ಯಾವುದೇ ತುರ್ತು ಪರಿಸ್ಥಿತಿಯನ್ನು ಗಮನಿಸಿದಲ್ಲಿ ನಿಯಂತ್ರಣ ಕೊಠಡಿ ಸಂಖ್ಯೆ 9496011431 ಅಥವಾ ಗ್ರಾಹಕ ಸೇವಾ ಸಂಖ್ಯೆ 9496010101 ಗೆ ತಿಳಿಸಬಹುದಾಗಿದೆ. ಜತೆಗೆ ವಿದ್ಯುತ್ ಕಡಿತದ ಸಂದರ್ಭ 9496001912 ಸಂಖ್ಯೆ ಸಂಪರ್ಕಿಸಬಹುದಾಗಿ

