HEALTH TIPS

ಪಿಆರ್‍ಡಿ ಪ್ರಾದೇಶಿಕ ಉಪ ನಿರ್ದೇಶಕರಾಗಿ ಎ.ಅರುಣ್ ಕುಮಾರ್ ಅಧಿಕಾರ ಸ್ವೀಕಾರ

ಕಾಸರಗೋಡು: ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ(ಪಿಆರ್‍ಡಿ)ಯ ಕಣ್ಣೂರು ಪ್ರಾದೇಶಿಕ ಉಪ ನಿರ್ದೇಶಕರಾಗಿ ಎ. ಅರುಣ್ ಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ಇವರು  ಫೀಲ್ಡ್ ಪಬ್ಲಿಸಿಟಿ-ಕಲ್ಚರಲ್ ಅಫೇರ್ಸ್ ಉಪ ನಿರ್ದೇಶಕ,  ತಿರುವನಂತಪುರ, ಆಲಪ್ಪುಳ, ಕೊಟ್ಟಾಯಂ ಜಿಲ್ಲಾ ಮಾಹಿತಿ ಅಧಿಕಾರಿ, ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಪಿಆರ್‍ಒ ಮತ್ತು ವಿವಿಧ ಜಿಲ್ಲೆಗಳಲ್ಲಿ ಸಿಎಂ ವಿಥ್ ಮಿ ಸಿಟಿಜನ್ ಕನೆಕ್ಟ್ ಸೆಂಟರ್‍ನ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಪ್ರಸಕ್ತ ವಾರ್ತಾ-ಮಾಹಿತಿಮತ್ತು ಸಂಪರ್ಕ ಇಲಾಖೆಯ  ಕಾಸರಗೋಡು, ಕಣ್ಣೂರು ಮತ್ತು ವಯನಾಡ್ ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries