ಸಮರಸ ಚಿತ್ರಸುದ್ದಿ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಆರನೇ ವರ್ಷದ ಚತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಶ್ರೀಕ್ಷೇತ್ರದ ಸಭಾಂಗಣದಲ್ಲಿ ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ವತಿಯಿಂದ ನಡೆದುಬರುತ್ತಿರುವ ಯಕ್ಷಗಾನ ಪ್ರದರ್ಶನ ಅಂಗವಾಗಿ ಸುರತರಂಗಿಣಿ ಪ್ರಸಂಗ ಪ್ರದರ್ಶನಗೊಂಡಿತು.


