HEALTH TIPS

ಇಡಿಯಡ್ಕದಲ್ಲಿ ಇಂದು ಸಾಮೂಹಿಕ ಬಲಿವಾಡುಕೂಟ

ಪೆರ್ಲ: ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾಮೂಹಿಕ ಬಲಿವಾಡು ಕೂಟ ಸೆ. 11ರಂದು ಜರುಗಲಿದೆ. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 11ರಿಂದ ವಾಣೀನಗರ ಶ್ರೀ ವಾಣೀ ಭಜನಾ ಸಂಘದಿಂದ ಭಜನೆ ನಡೆಯುವುದು. ನಂತರ ವಿಶೇಷ ಸಾಮೂಹಿಕ ಬಲಿವಾಡು ಕೂಟ ನಡೆಯುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries