ಸಮರಸ ಚಿತ್ರಸುದ್ದಿ: ಮಂಜೇಶ್ವರ: ಎಡನೀರು ಮಠದಲ್ಲಿ ಜರಗುತ್ತಿರುವ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಆರನೇ ಚಾತುರ್ಮಾಸ ವ್ರತಾಚರಣೆಯ ಸಂದರ್ಭ 60 ದಿನಗಳ ಭಜನಾ ಸತ್ಸಂಗದ ಅಂಗವಾಗಿ ರಾಮಕೃಷ್ಣ ಭಕ್ತ ವೃಂದ ದೈಗೋಳಿ ಇವರಿಂದ ಭಜನಾ ಸಂಕೀರ್ತನೆ ನಡೆಯಿತು.
0
samarasasudhi
ಸೆಪ್ಟೆಂಬರ್ 02, 2026
ಸಮರಸ ಚಿತ್ರಸುದ್ದಿ: ಮಂಜೇಶ್ವರ: ಎಡನೀರು ಮಠದಲ್ಲಿ ಜರಗುತ್ತಿರುವ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಆರನೇ ಚಾತುರ್ಮಾಸ ವ್ರತಾಚರಣೆಯ ಸಂದರ್ಭ 60 ದಿನಗಳ ಭಜನಾ ಸತ್ಸಂಗದ ಅಂಗವಾಗಿ ರಾಮಕೃಷ್ಣ ಭಕ್ತ ವೃಂದ ದೈಗೋಳಿ ಇವರಿಂದ ಭಜನಾ ಸಂಕೀರ್ತನೆ ನಡೆಯಿತು.