HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಇಂದು ಯಕ್ಷಗಾನ ಬಯಲಾಟ
   ಮುಳ್ಳೇರಿಯ: ಮುಳಿಯಾರು  ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ಸಭಾಂಗಣದಲ್ಲಿ ಯಕ್ಷತೂಣೀರ ಪ್ರತಿಷ್ಠಾನ ಕೋಟೂರು ಇದರ ಆಶ್ರಯದಲ್ಲಿ ಡಿ.9 ರಂದು ಅಪರಾಹ್ನ 2 ರಿಂದ ರಾತ್ರಿ 8 ರ ವರೆಗೆ ಯಕ್ಷ ಬಳಗ ಮುಳಿಯಾರು ಇವರಿಂದ ಗಿರಿಜಾ ಕಲ್ಯಾಣ ತಾರಕಾಸುರ ವಧೆ ಮತ್ತು ಪೆರಡಂಜಿ ಗೋಪಾಲಕೃಷ್ಣ ವಿರಚಿತ ಸೌಭಾಗ್ಯ ಸುಂದರಿ ಎಂಬ ನೂತನ ಕೃತಿಯ ಪ್ರಥಮ ಪ್ರಯೋಗ ಯಕ್ಷಗಾನ ಬಯಲಾಟ ಜರಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries