HEALTH TIPS

ಯಾವುದೇ ಶೀರ್ಷಿಕೆಯಿಲ್ಲ


      ಮಂಜೇಶ್ವರ: ಹೊಸಂಗಡಿ ಶ್ರೀ ಅಯ್ಯಪ್ಪ  ಕ್ಷೇತ್ರ ಸಮೀಪವಿರುವ ಕಟ್ಟೆಗೆ ಸಾಮರಸ್ಯ ಕೆಡಿಸುವ ದುರುದ್ದೇಶದಿಂದ ಕಿಡಿಗೇಡಿಗಳು ಹಸಿರು ಬಣ್ಣ  ಬಳಿದು ಟಿಪ್ಪು ಕಟ್ಟೆ  ಎಂದು ಬರೆದಿರುವುದು ಖಂಡನೀಯ ಎಂದು ಶ್ರೀ  ಅಯ್ಯಪ್ಪ  ಸೇವಾ ಸಮಿತಿ ತಿಳಿಸಿದೆ. ಈ ಬಗ್ಗೆ  ಪೊಲೀಸ್ ಇಲಾಖೆ ಸೂಕ್ತ  ಕ್ರಮ ಕೈಗೊಳ್ಳಬೇಕೆಂದು ಸಮಿತಿಯು ಆಗ್ರಹಿಸಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries