ಕೆಎಸ್ಟಿಎ ಉಪ್ಪಳ ಘಟಕ ಸಮ್ಮೇಳನ
ಉಪ್ಪಳ: ಕೇರಳ ರಾಜ್ಯ ಟೈಲಸರ್್ ಅಸೋಸಿಯೇಷನ್ ಉಪ್ಪಳ ಘಟಕದ ಸಮ್ಮೇಳನ ಇತ್ತೀಚೆಗೆ ುಪ್ಪಳ ವ್ಯಾಪಾರಿ ಭವನದಲ್ಲಿ ಜರಗಿತು.
ಸಮ್ಮೇಳನವನ್ನು ಕೆಎಸ್ಟಿಎ ರಾಜ್ಯ ಉಪಾಧ್ಯಕ್ಷ ರಾಮನ್ ಚೆನ್ನಿಕ್ಕರ ಉದ್ಘಾಟಿಸಿದರು. ಕೆಎಸ್ಟಿಎ ಜಿಲ್ಲಾ ಅಧ್ಯಕ್ಷ ಮೋಹನ್ದಾಸ್ ಕುಂಬಳೆ ಹಾಗೂ ತಾಲೂಕು ಉಪಾಧ್ಯಕ್ಷ ರಾಮ ಪೊಯ್ಯೆಕಂಡ ಸಂಘಟನೆಯ ಕಾರ್ಯ ಚಟುವಟಿಕೆಗಳ ಬಗೆಗೆ ವಿವರಿಸಿದರು. ಉಪ್ಪಳ ಘಟಕ ಅಧ್ಯಕ್ಷ ಸತೀಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ರಾಮಚಂದ್ರ ಭಟ್, ಕೇಶವ ಮಯ್ಯ, ಉಮೇಶ್ ಶೆಟ್ಟಿ, ಪುರುಷೋತ್ತಮ ಬಾಯಿಕಟ್ಟೆ ಉಪಸ್ಥಿತರಿದ್ದರು.
ಉಪ್ಪಳ: ಕೇರಳ ರಾಜ್ಯ ಟೈಲಸರ್್ ಅಸೋಸಿಯೇಷನ್ ಉಪ್ಪಳ ಘಟಕದ ಸಮ್ಮೇಳನ ಇತ್ತೀಚೆಗೆ ುಪ್ಪಳ ವ್ಯಾಪಾರಿ ಭವನದಲ್ಲಿ ಜರಗಿತು.
ಸಮ್ಮೇಳನವನ್ನು ಕೆಎಸ್ಟಿಎ ರಾಜ್ಯ ಉಪಾಧ್ಯಕ್ಷ ರಾಮನ್ ಚೆನ್ನಿಕ್ಕರ ಉದ್ಘಾಟಿಸಿದರು. ಕೆಎಸ್ಟಿಎ ಜಿಲ್ಲಾ ಅಧ್ಯಕ್ಷ ಮೋಹನ್ದಾಸ್ ಕುಂಬಳೆ ಹಾಗೂ ತಾಲೂಕು ಉಪಾಧ್ಯಕ್ಷ ರಾಮ ಪೊಯ್ಯೆಕಂಡ ಸಂಘಟನೆಯ ಕಾರ್ಯ ಚಟುವಟಿಕೆಗಳ ಬಗೆಗೆ ವಿವರಿಸಿದರು. ಉಪ್ಪಳ ಘಟಕ ಅಧ್ಯಕ್ಷ ಸತೀಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ರಾಮಚಂದ್ರ ಭಟ್, ಕೇಶವ ಮಯ್ಯ, ಉಮೇಶ್ ಶೆಟ್ಟಿ, ಪುರುಷೋತ್ತಮ ಬಾಯಿಕಟ್ಟೆ ಉಪಸ್ಥಿತರಿದ್ದರು.




