ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನ
ಭಜನೆಗಳಿಗೆ ಚಾಲನೆ ಡಿ.15ರಂದು
ಕುಂಬಖೆ: ಬೆದ್ರಡ್ಕ ಶ್ರೀಪೂಮಾಣಿ ಕಿನ್ನಿಮಾಣಿ ದೈವಸ್ಥಾನದಲ್ಲಿ ಶ್ರೀ ದೈವಸ್ಥಾನದ ಅಭಿವೃದ್ಧಿ ಸಮಿತಿಯ ಯೋಜನೆಗಳಿಗೆ ಚಾಲನೆ ನೀಡುವ ಸಲುವಾಗಿ ನಿಧಿ ಸಂಗ್ರಹ ಅಭಿಯಾನದ ಕೂಪನ್ನ ಬಿಡುಗಡೆಯನ್ನು ಶ್ರೀ ದೈವಸ್ಥಾನದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ರವರು ಅಮೃತ ಹಸ್ತದಿಂದ 2017ನೇ ದಶಂಬರ್ 15ರ ಶುಕ್ರವಾರ ಸಂಜೆ 7ಗಂಟೆಗೆ ಶ್ರೀದೈವಸ್ತಾನದ ಸನ್ನಿದಿಯಲ್ಲಿ ಬಿಡುಗಡೆಗೊಳಿಸಲಿರುವರು. ಸಮಾರಂಭದ ಅಧ್ಯಕ್ಷತೆಯನ್ನು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೋಟೆಕುಂಜ ರ"ಂದ್ರ ಆಳ್ವ್ವ ಕಂಬಾರು ಅವರು ವ"ಸಲಿರುವರು. ಸಮಾರಂಭದಲ್ಲಿ ಸಲಹಾ ಮಂಡಳಿಯ ಮುಖ್ಯಸ್ಥರಾದ ಬೆದ್ರಡ್ಕ ಶಿಲ್ಪಿ ರಮೇಶ ಕಾರಂತ, ಶ್ರೀ ದೈವಸ್ಥಾನದ ಆಡಳಿತ ಮೊಕ್ತೇಸರ್ ಕೋಟೆಕುಂಜ ಮಂಜುನಾಥ ರೈ,ಮೊಕ್ತೇಸರರಾದ ಉಡುವಣ್ಣಾಯ ಅನಂತ"ಷ್ಣು ಹೇರಳ, ಚಿಪ್ಪಾರು ಸೀತಾರಾಮ ಬಲ್ಲಾಳ್, ಕೋಟೆಕುಂಜ ಪ್ರಭಾಕರ ಆಳ್ವ, ಶೀನಶೆಟ್ಟಿ ಪಂಜದಗುತ್ತು ಹಾಗೂ ಅಭಿವೃದ್ಧಿ ಸ"ುತಿಯ ಪದಾಧಿಕಾರಿಗಳು ಉಪಸ್ಥಿತರಿರುವರು. ನಂತರ ಸಂಕ್ರಮಣದ ಅಂಗವಾಗಿ ನಡೆಯುವ ಕಟ್ಟೆಪೂಜೆ, ಅಪ್ಪಸೇವೆ ಹಾಗೂ ದೈವಗಳ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.
ಶ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರ ಮಾರ್ಗದರ್ಶನದಂತೆ ಕ್ಷೇತ್ರದ ಭೂಮಿುಯಲ್ಲಿ ಧ ಅಭಿವೃಧ್ದಿ ಯೋಜನೆಗಳನ್ನು ಸುವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನ ಅಭಿವೃಧ್ಧಿ ಸಮಿತಿಯನ್ನು ರಚಿಸಲಾಗಿದೆ. ಇದರ ಪ್ರಾರಂಭಿಕ ಹಂತವಾಗಿ ಅನಾದಿಕಾಲದಿಂದ ಶ್ರೀದೈವಸ್ಥಾನದ ಅಧೀನವಿರುವ ಭೂ
ಇಗೆ ಹಾಕಲಾಗಿರುವ ಮುಳ್ಳುತಂತಿ ಬೇಲಿಯು ಅಜೀಣರ್ಾವಸ್ಥೆಗೆ ತಲುಪಿರುವುದರಿಂದ ಇರುವ ಬೇಲಿಯನ್ನು ಉತ್ತಮ ರೀತಿಯಲ್ಲಿ ನ"ಕರಿಸಲು ಸ"ುತಿಯು ಉದ್ದೇಶಿಸಿದೆ. ಈ ಸುತ್ತು ಬೇಲಿಯ ನ"ಕರಿಸುವ ಕಾಮಗಾರಿಯ ಸಹಾಯಾರ್ಥವಾಗಿಯೂ, ಮುಂದಿನ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಸಲುವಾಗಿಯೂ ಶ್ರೀದೈವಸ್ಥಾನದ ವ್ಯಾಪ್ತಿಯ ಗ್ರಾಮಗಳ ಪ್ರತಿ ಮನೆಯ ಪ್ರತಿಯೋರ್ವರಿಂದಲೂ ಹಾಗೆಯೇ ಊರ ಪರವೂರ ಆಸ್ತಿಕ ಬಂಧುಗಳಿಂದಲೂ ಕನಿಷ್ಠ ಒಂದುಸಾ"ರ ರೂಪಾುಯಂತೆ ಸಹಾಯ ನಿಧಿಸಂಗ್ರಹ ಅಭಿಯಾನವನ್ನು ನಡೆಸಲು ಸ"ುತಿಯು ತೀಮರ್ಾನಿಸಿದೆ.
ಶ್ರೀದೈವಸ್ಥಾನಕ್ಕೆ ಸಂಬಂಧಿಸಿದ ಎಲ್ಲ ಸಜ್ಜನ ಬಾಂಧವರು, ಮಹಿಳಾ ಸಮಿತಿಯ ಮಾತೆಯರು ಭಾಗವಹಿಸಬೇಕೇಂದು
ಸಂಬಂಧ ಪಟ್ಟವರು ತಿಳಿಸಿದ್ದಾರೆ.
ಭಜನೆಗಳಿಗೆ ಚಾಲನೆ ಡಿ.15ರಂದು
ಕುಂಬಖೆ: ಬೆದ್ರಡ್ಕ ಶ್ರೀಪೂಮಾಣಿ ಕಿನ್ನಿಮಾಣಿ ದೈವಸ್ಥಾನದಲ್ಲಿ ಶ್ರೀ ದೈವಸ್ಥಾನದ ಅಭಿವೃದ್ಧಿ ಸಮಿತಿಯ ಯೋಜನೆಗಳಿಗೆ ಚಾಲನೆ ನೀಡುವ ಸಲುವಾಗಿ ನಿಧಿ ಸಂಗ್ರಹ ಅಭಿಯಾನದ ಕೂಪನ್ನ ಬಿಡುಗಡೆಯನ್ನು ಶ್ರೀ ದೈವಸ್ಥಾನದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ರವರು ಅಮೃತ ಹಸ್ತದಿಂದ 2017ನೇ ದಶಂಬರ್ 15ರ ಶುಕ್ರವಾರ ಸಂಜೆ 7ಗಂಟೆಗೆ ಶ್ರೀದೈವಸ್ತಾನದ ಸನ್ನಿದಿಯಲ್ಲಿ ಬಿಡುಗಡೆಗೊಳಿಸಲಿರುವರು. ಸಮಾರಂಭದ ಅಧ್ಯಕ್ಷತೆಯನ್ನು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೋಟೆಕುಂಜ ರ"ಂದ್ರ ಆಳ್ವ್ವ ಕಂಬಾರು ಅವರು ವ"ಸಲಿರುವರು. ಸಮಾರಂಭದಲ್ಲಿ ಸಲಹಾ ಮಂಡಳಿಯ ಮುಖ್ಯಸ್ಥರಾದ ಬೆದ್ರಡ್ಕ ಶಿಲ್ಪಿ ರಮೇಶ ಕಾರಂತ, ಶ್ರೀ ದೈವಸ್ಥಾನದ ಆಡಳಿತ ಮೊಕ್ತೇಸರ್ ಕೋಟೆಕುಂಜ ಮಂಜುನಾಥ ರೈ,ಮೊಕ್ತೇಸರರಾದ ಉಡುವಣ್ಣಾಯ ಅನಂತ"ಷ್ಣು ಹೇರಳ, ಚಿಪ್ಪಾರು ಸೀತಾರಾಮ ಬಲ್ಲಾಳ್, ಕೋಟೆಕುಂಜ ಪ್ರಭಾಕರ ಆಳ್ವ, ಶೀನಶೆಟ್ಟಿ ಪಂಜದಗುತ್ತು ಹಾಗೂ ಅಭಿವೃದ್ಧಿ ಸ"ುತಿಯ ಪದಾಧಿಕಾರಿಗಳು ಉಪಸ್ಥಿತರಿರುವರು. ನಂತರ ಸಂಕ್ರಮಣದ ಅಂಗವಾಗಿ ನಡೆಯುವ ಕಟ್ಟೆಪೂಜೆ, ಅಪ್ಪಸೇವೆ ಹಾಗೂ ದೈವಗಳ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.
ಶ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರ ಮಾರ್ಗದರ್ಶನದಂತೆ ಕ್ಷೇತ್ರದ ಭೂಮಿುಯಲ್ಲಿ ಧ ಅಭಿವೃಧ್ದಿ ಯೋಜನೆಗಳನ್ನು ಸುವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನ ಅಭಿವೃಧ್ಧಿ ಸಮಿತಿಯನ್ನು ರಚಿಸಲಾಗಿದೆ. ಇದರ ಪ್ರಾರಂಭಿಕ ಹಂತವಾಗಿ ಅನಾದಿಕಾಲದಿಂದ ಶ್ರೀದೈವಸ್ಥಾನದ ಅಧೀನವಿರುವ ಭೂ
ಇಗೆ ಹಾಕಲಾಗಿರುವ ಮುಳ್ಳುತಂತಿ ಬೇಲಿಯು ಅಜೀಣರ್ಾವಸ್ಥೆಗೆ ತಲುಪಿರುವುದರಿಂದ ಇರುವ ಬೇಲಿಯನ್ನು ಉತ್ತಮ ರೀತಿಯಲ್ಲಿ ನ"ಕರಿಸಲು ಸ"ುತಿಯು ಉದ್ದೇಶಿಸಿದೆ. ಈ ಸುತ್ತು ಬೇಲಿಯ ನ"ಕರಿಸುವ ಕಾಮಗಾರಿಯ ಸಹಾಯಾರ್ಥವಾಗಿಯೂ, ಮುಂದಿನ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಸಲುವಾಗಿಯೂ ಶ್ರೀದೈವಸ್ಥಾನದ ವ್ಯಾಪ್ತಿಯ ಗ್ರಾಮಗಳ ಪ್ರತಿ ಮನೆಯ ಪ್ರತಿಯೋರ್ವರಿಂದಲೂ ಹಾಗೆಯೇ ಊರ ಪರವೂರ ಆಸ್ತಿಕ ಬಂಧುಗಳಿಂದಲೂ ಕನಿಷ್ಠ ಒಂದುಸಾ"ರ ರೂಪಾುಯಂತೆ ಸಹಾಯ ನಿಧಿಸಂಗ್ರಹ ಅಭಿಯಾನವನ್ನು ನಡೆಸಲು ಸ"ುತಿಯು ತೀಮರ್ಾನಿಸಿದೆ.
ಶ್ರೀದೈವಸ್ಥಾನಕ್ಕೆ ಸಂಬಂಧಿಸಿದ ಎಲ್ಲ ಸಜ್ಜನ ಬಾಂಧವರು, ಮಹಿಳಾ ಸಮಿತಿಯ ಮಾತೆಯರು ಭಾಗವಹಿಸಬೇಕೇಂದು
ಸಂಬಂಧ ಪಟ್ಟವರು ತಿಳಿಸಿದ್ದಾರೆ.



