HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಕುಂಟಿಕಾನ : ದುಗರ್ಾ ಪೂಜೆ ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಜೀಣರ್ೋದ್ಧಾರ ಸಮಿತಿಯ ಆಶ್ರಯದಲ್ಲಿ ದುಗರ್ಾ ಪೂಜೆ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಸ್ಥಳೀಯ ಅನ್ನಪೂಣರ್ೇಶ್ವರೀ ಭಜನಾ ಸಂಘದವರಿಂದ ಭಜನಾ ಸತ್ಸಂಗ ನೆರವೇರಿತು. ಹಾಡುಗಾರಿಕೆಯಲ್ಲಿ ರಾಮ ನಾಯಕ್, ಪದ್ಮನಾಭ, ಹಿತೇಶ್, ಈಶ್ವರ ಕುಂಟಿಕಾನ, ಯದುಕೃಷ್ಣ ಹಾಗೂ ತಬಲಾ ವಾದನದಲ್ಲಿ ಅರ್ಜನ ವಿ.ಎಂ.ನಗರ ಬೇಳ, ಸಹಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries