ಐ.ಎ.ಡಿ. 8 ನೇ ರಾಷ್ಟ್ರೀಯ ವಿಚಾರ ಸಂಕಿರಣ
ಸಂಯೋಜಿತ ಚಿಕಿತ್ಸೆ ಪ್ರೋತ್ಸಾಹಿಸಬೇಕಾದುದು ಇಂದಿನ ಅಗತ್ಯ : ಪ್ರೊ.ರಿಚಡರ್್ ಹೇ
ಕಾಸರಗೋಡು: ಐ.ಎ.ಡಿ. ಅಭಿವೃದ್ಧಿ ಪಡಿಸಿರುವ ಸಂಯೋಜಿತ ಚಿಕಿತ್ಸಾ ವಿಧಾನದ ಪ್ರಾಮುಖ್ಯತೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದುದು ಇಂದಿನ ಚಿಕಿತ್ಸಾ ಲೋಕದ ಅಗತ್ಯಗಳಲ್ಲೊಂದಾಗಿದೆ ಎಂದು ಸಂಸತ್ತಿನ ನಾಮ ನಿದರ್ೇಶಿತ ಸದಸ್ಯ ಪ್ರೊ.ರಿಚಡರ್್ ಹೇ ಹೇಳಿದರು.
ಅವರು ಕಾಸರಗೋಡಿನ ಉಳಿಯತ್ತಡ್ಕದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಅಪ್ಲೈಡ್ ಡರ್ಮಟೋಲಜಿಯಲ್ಲಿ ಲಿಂಫಟಿಕ್ ಫೈಲೇರಿಯಾಸಿಸ್ ಮತ್ತು ದೀರ್ಘಕಾಲಿಕ ಚರ್ಮರೋಗಗಳಿಗೆ ಸಾಕ್ಷ್ಯಾಧಾರಿತ ಸಂಯೋಜಿತ ಚಿಕಿತ್ಸೆಯ ಬಗ್ಗೆ ಆಯೋಜಿಸಿರುವ 8 ನೇ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಐ.ಎ.ಡಿ. ಅಭಿವೃದ್ಧಿ ಪಡಿಸಿರುವ ಆಯುವರ್ೇದ ಮತ್ತು ಯೋಗವನ್ನು ಸಂಯೋಜಿಸಿ ಆನೆಕಾಲು ರೋಗಕ್ಕಿರುವ ಚಿಕಿತ್ಸಾ ವಿಧಾನವನ್ನು ಆಯೂಷ್ ಇಲಾಖೆಯು ಅಧಿಕೃತವಾಗಿ ಅಂಗೀಕರಿಸ ಬೇಕಾದುದು ಇಂದಿನ ಅಗತ್ಯ. ದೇಶೀಯತೆಗೆ ಒತ್ತು ನೀಡುವ ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೆ ಈ ಚಿಕಿತ್ಸಾ ವಿಧಾನವನ್ನು ತರುವ ಅಗತ್ಯತೆಯನ್ನು ಅವರು ಒತ್ತಿ ಹೇಳಿದರು.
ಆನೆಕಾಲು ಹಾಗು ಇನ್ನಿತರ ದೀರ್ಘಕಾಲಿಕ ಚರ್ಮರೋಗಗಳಿಗೆ ತುತ್ತಾಗಿ ಬಳಲುತ್ತಿರುವವರಿಗೆ ಐಎಡಿಯ ಈ ಚಿಕಿತ್ಸಾ ವಿಧಾನವು ಆಶಾದಾಯಕವಾಗಿದೆ ಎಂದವರು ಅಭಿಪ್ರಾಯಪಟ್ಟರು.
ಸಂಕಿರಣದಲ್ಲಿ ಭಾಗವಹಿಸುತ್ತಿರುವ ಆಕ್ಸ್ಫಡರ್್ ಯುನಿವಸರ್ಿಟಿಯ ಪ್ರೊ.ಟೆರನ್ಸ್ ಜೆ.ರೆಯಾನ್ ಆನೆಕಾಲು ರೋಗದ ನಿಮರ್ೂಲನೆಗೆ ಸರಕಾರಗಳ ಪಾತ್ರವನ್ನು ಒತ್ತಿ ಹೇಳಿದರು. ವಿಶ್ವ ಆರೋಗ್ಯ ಸಂಸ್ಥೆಯು ಆನೆ ಕಾಲು ರೋಗದ ನಿಮರ್ೂಲನೆಗಾಗಿ ಶ್ರಮಿಸುತ್ತಿದೆಯಾದರೂ ಈಗಾಗಲೇ ಈ ರೋಗ ಬಾತರ ಅಂಗಾಂಗಗಳ ಬಾವು ಕಡಿಮೆ ಮಾಡಿ ಅವರ ದೈನಂದಿನ ಚಟುವಟಿಕೆಗಳು ಸಾಂಗವಾಗಿ ನಡೆಸುವುದಕ್ಕೆ ಇದುವರೆಗೂ ಒತ್ತು ನೀಡಿಲ್ಲ. ಆದರೆ ಐ.ಎ.ಡಿ. ಚಿಕಿತ್ಸಾ ವಿ`ಾನವು ಈ ನಿಟ್ಟಿನಲ್ಲಿ ಗಣನೀಯವಾದ ಯಶಸ್ಸು ಕಂಡಿದೆ ಎಂದರು.
ಐ.ಎ.ಡಿ.ಯ ಚೆಯರ್ಮೇನ್ ಡಾ.ಎಸ್.ಆರ್.ನರಹರಿ ಅವರು ಈ ಸಂಯೋಜಿತ ಚಿಕಿತ್ಸಾ ವಿಧಾನವು ಆಯುಷ್ ಮತ್ತಿತರ ಸಂಸ್ಥೆಗಳು ಅಂಗೀಕರಿಸುವುದರ ಅಗತ್ಯತೆಯನ್ನು ವಿವರಿಸಿದರು. ಕೇರಳದ ಕಾಸರಗೋಡಿನಲ್ಲಿರುವ ನುರಿತ ಡಾಕ್ಟರುಗಳು, ವಿಜ್ಞಾನಿಗಳು, ಪ್ಯಾರಾ ಮೆಡಿಕಲ್ ತಜ್ಞರು, ಸಾಮಾಜಿಕ ಕಾರ್ಯಕರ್ತರ ಸಂಸ್ಥೆಯಾಗಿರುವ ಐಎಡಿಯು ಆ`ುನಿಕ ವೈದ್ಯಕೀಯ ಚಿಕಿತ್ಸಾ ಪದ್ಧತಿಯೊಂದಿಗೆ ಆಯುವರ್ೇದ, ಯೋಗ ಮೊದಲಾದ `ಾರತೀಯ ಚಿಕಿತ್ಸಾ ಪದ್ಧತಿಗಳನ್ನು ಸಂಯೋಜಿಸಿ ಆನೆಕಾಲು, ಬಿಳಿ ತೊನ್ನು ಮಾತ್ರವಲ್ಲದೆ ಇಲ್ಲಿ ಅನೇಕ ದೀರ್ಘಕಾಲಿಕ ಚರ್ಮರೋಗಗಳಿಗೆ ಚಿಕಿತ್ಸಾ ವಿ`ಾನವನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ. ಜನವರಿ 25 ರ ವರೆಗೆ ಮುಂದುವರಿಯಲಿರುವ ಈ ವಿಚಾರ ಸಂಕಿರಣದಲ್ಲಿ ಅಂತಾರಾಷ್ಟ್ರೀಯ ತಜ್ಞರುಗಳು ತಮ್ಮ ಪ್ರಬಂ`, ವಿಚಾರಗಳನ್ನು ಮಂಡಿಸಲಿದ್ದಾರೆ.
ಜ.26 ರಂದು ಬೆಳಗ್ಗೆ 9.30 ಕ್ಕೆ ಐ.ಎ.ಡಿ. ಆವರಣದಲ್ಲಿ ಅಭಿವೃದ್ಧಿಪಡಿಸಿರುವ ಸೆಂಟರ್ ಫೋರ್ ಇಂಟೆಗ್ರೇಟೆಡ್ ಮೆಡಿಸಿನ್ ಆ್ಯಂಡ್ ಪಬ್ಲಿಕ್ ಹೆಲ್ತ್ ಸೆಂಟರನ್ನು ಕೇರಳ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಲಿರುವರು.
ಸಂಯೋಜಿತ ಚಿಕಿತ್ಸೆ ಪ್ರೋತ್ಸಾಹಿಸಬೇಕಾದುದು ಇಂದಿನ ಅಗತ್ಯ : ಪ್ರೊ.ರಿಚಡರ್್ ಹೇ
ಕಾಸರಗೋಡು: ಐ.ಎ.ಡಿ. ಅಭಿವೃದ್ಧಿ ಪಡಿಸಿರುವ ಸಂಯೋಜಿತ ಚಿಕಿತ್ಸಾ ವಿಧಾನದ ಪ್ರಾಮುಖ್ಯತೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದುದು ಇಂದಿನ ಚಿಕಿತ್ಸಾ ಲೋಕದ ಅಗತ್ಯಗಳಲ್ಲೊಂದಾಗಿದೆ ಎಂದು ಸಂಸತ್ತಿನ ನಾಮ ನಿದರ್ೇಶಿತ ಸದಸ್ಯ ಪ್ರೊ.ರಿಚಡರ್್ ಹೇ ಹೇಳಿದರು.
ಅವರು ಕಾಸರಗೋಡಿನ ಉಳಿಯತ್ತಡ್ಕದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಅಪ್ಲೈಡ್ ಡರ್ಮಟೋಲಜಿಯಲ್ಲಿ ಲಿಂಫಟಿಕ್ ಫೈಲೇರಿಯಾಸಿಸ್ ಮತ್ತು ದೀರ್ಘಕಾಲಿಕ ಚರ್ಮರೋಗಗಳಿಗೆ ಸಾಕ್ಷ್ಯಾಧಾರಿತ ಸಂಯೋಜಿತ ಚಿಕಿತ್ಸೆಯ ಬಗ್ಗೆ ಆಯೋಜಿಸಿರುವ 8 ನೇ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಐ.ಎ.ಡಿ. ಅಭಿವೃದ್ಧಿ ಪಡಿಸಿರುವ ಆಯುವರ್ೇದ ಮತ್ತು ಯೋಗವನ್ನು ಸಂಯೋಜಿಸಿ ಆನೆಕಾಲು ರೋಗಕ್ಕಿರುವ ಚಿಕಿತ್ಸಾ ವಿಧಾನವನ್ನು ಆಯೂಷ್ ಇಲಾಖೆಯು ಅಧಿಕೃತವಾಗಿ ಅಂಗೀಕರಿಸ ಬೇಕಾದುದು ಇಂದಿನ ಅಗತ್ಯ. ದೇಶೀಯತೆಗೆ ಒತ್ತು ನೀಡುವ ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೆ ಈ ಚಿಕಿತ್ಸಾ ವಿಧಾನವನ್ನು ತರುವ ಅಗತ್ಯತೆಯನ್ನು ಅವರು ಒತ್ತಿ ಹೇಳಿದರು.
ಆನೆಕಾಲು ಹಾಗು ಇನ್ನಿತರ ದೀರ್ಘಕಾಲಿಕ ಚರ್ಮರೋಗಗಳಿಗೆ ತುತ್ತಾಗಿ ಬಳಲುತ್ತಿರುವವರಿಗೆ ಐಎಡಿಯ ಈ ಚಿಕಿತ್ಸಾ ವಿಧಾನವು ಆಶಾದಾಯಕವಾಗಿದೆ ಎಂದವರು ಅಭಿಪ್ರಾಯಪಟ್ಟರು.
ಸಂಕಿರಣದಲ್ಲಿ ಭಾಗವಹಿಸುತ್ತಿರುವ ಆಕ್ಸ್ಫಡರ್್ ಯುನಿವಸರ್ಿಟಿಯ ಪ್ರೊ.ಟೆರನ್ಸ್ ಜೆ.ರೆಯಾನ್ ಆನೆಕಾಲು ರೋಗದ ನಿಮರ್ೂಲನೆಗೆ ಸರಕಾರಗಳ ಪಾತ್ರವನ್ನು ಒತ್ತಿ ಹೇಳಿದರು. ವಿಶ್ವ ಆರೋಗ್ಯ ಸಂಸ್ಥೆಯು ಆನೆ ಕಾಲು ರೋಗದ ನಿಮರ್ೂಲನೆಗಾಗಿ ಶ್ರಮಿಸುತ್ತಿದೆಯಾದರೂ ಈಗಾಗಲೇ ಈ ರೋಗ ಬಾತರ ಅಂಗಾಂಗಗಳ ಬಾವು ಕಡಿಮೆ ಮಾಡಿ ಅವರ ದೈನಂದಿನ ಚಟುವಟಿಕೆಗಳು ಸಾಂಗವಾಗಿ ನಡೆಸುವುದಕ್ಕೆ ಇದುವರೆಗೂ ಒತ್ತು ನೀಡಿಲ್ಲ. ಆದರೆ ಐ.ಎ.ಡಿ. ಚಿಕಿತ್ಸಾ ವಿ`ಾನವು ಈ ನಿಟ್ಟಿನಲ್ಲಿ ಗಣನೀಯವಾದ ಯಶಸ್ಸು ಕಂಡಿದೆ ಎಂದರು.
ಐ.ಎ.ಡಿ.ಯ ಚೆಯರ್ಮೇನ್ ಡಾ.ಎಸ್.ಆರ್.ನರಹರಿ ಅವರು ಈ ಸಂಯೋಜಿತ ಚಿಕಿತ್ಸಾ ವಿಧಾನವು ಆಯುಷ್ ಮತ್ತಿತರ ಸಂಸ್ಥೆಗಳು ಅಂಗೀಕರಿಸುವುದರ ಅಗತ್ಯತೆಯನ್ನು ವಿವರಿಸಿದರು. ಕೇರಳದ ಕಾಸರಗೋಡಿನಲ್ಲಿರುವ ನುರಿತ ಡಾಕ್ಟರುಗಳು, ವಿಜ್ಞಾನಿಗಳು, ಪ್ಯಾರಾ ಮೆಡಿಕಲ್ ತಜ್ಞರು, ಸಾಮಾಜಿಕ ಕಾರ್ಯಕರ್ತರ ಸಂಸ್ಥೆಯಾಗಿರುವ ಐಎಡಿಯು ಆ`ುನಿಕ ವೈದ್ಯಕೀಯ ಚಿಕಿತ್ಸಾ ಪದ್ಧತಿಯೊಂದಿಗೆ ಆಯುವರ್ೇದ, ಯೋಗ ಮೊದಲಾದ `ಾರತೀಯ ಚಿಕಿತ್ಸಾ ಪದ್ಧತಿಗಳನ್ನು ಸಂಯೋಜಿಸಿ ಆನೆಕಾಲು, ಬಿಳಿ ತೊನ್ನು ಮಾತ್ರವಲ್ಲದೆ ಇಲ್ಲಿ ಅನೇಕ ದೀರ್ಘಕಾಲಿಕ ಚರ್ಮರೋಗಗಳಿಗೆ ಚಿಕಿತ್ಸಾ ವಿ`ಾನವನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ. ಜನವರಿ 25 ರ ವರೆಗೆ ಮುಂದುವರಿಯಲಿರುವ ಈ ವಿಚಾರ ಸಂಕಿರಣದಲ್ಲಿ ಅಂತಾರಾಷ್ಟ್ರೀಯ ತಜ್ಞರುಗಳು ತಮ್ಮ ಪ್ರಬಂ`, ವಿಚಾರಗಳನ್ನು ಮಂಡಿಸಲಿದ್ದಾರೆ.
ಜ.26 ರಂದು ಬೆಳಗ್ಗೆ 9.30 ಕ್ಕೆ ಐ.ಎ.ಡಿ. ಆವರಣದಲ್ಲಿ ಅಭಿವೃದ್ಧಿಪಡಿಸಿರುವ ಸೆಂಟರ್ ಫೋರ್ ಇಂಟೆಗ್ರೇಟೆಡ್ ಮೆಡಿಸಿನ್ ಆ್ಯಂಡ್ ಪಬ್ಲಿಕ್ ಹೆಲ್ತ್ ಸೆಂಟರನ್ನು ಕೇರಳ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಲಿರುವರು.


