ಮಂಜೇಶ್ವರ: ಗಣತಂತ್ರ ದಿನಾಚರಣೆಯ ಅಂಗವಾಗಿ ಶುಕ್ರವಾರ ಮಂಜೇಶ್ವರದ ಶ್ರೀಮದ್ ಅನಂತೇಶ್ವರ (ಎಸ್.ಎ.ಟಿ.)ಪ್ರೌಢ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿ ಅಬ್ದುಲ್ಲ ಗುಡ್ಡೆಕೇರಿ ರಾಷ್ಟ್ರ ಧ್ವಜರೋಹಣಗೈದರು.ಮುಖ್ಯೋಪಾಧ್ಯಾಯಿನಿ ಕೃಷ್ಣ ಕುಮಾರಿ ಮಕ್ಕಳಿಗೆ ಗಣರಾಜ್ಯೋತ್ಸವ ದ ಮಹತ್ವ ದ ಬಗ್ಗೆ ತಿಳಿಸಿದರು ಅಧ್ಯಾಪಕ ಅಧ್ಯಾಪಕೆಯರು ಉಪಸ್ಥಿತರಿದ್ದು, ಎಲ್ಲಾಮಕ್ಕಳಿಗೆ ಸಿಹಿ ತಿಂಡಿ ವಿವರಿಸಿದರು.
ಯಾವುದೇ ಶೀರ್ಷಿಕೆಯಿಲ್ಲ
0
ಜನವರಿ 26, 2018
ಮಂಜೇಶ್ವರ: ಗಣತಂತ್ರ ದಿನಾಚರಣೆಯ ಅಂಗವಾಗಿ ಶುಕ್ರವಾರ ಮಂಜೇಶ್ವರದ ಶ್ರೀಮದ್ ಅನಂತೇಶ್ವರ (ಎಸ್.ಎ.ಟಿ.)ಪ್ರೌಢ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿ ಅಬ್ದುಲ್ಲ ಗುಡ್ಡೆಕೇರಿ ರಾಷ್ಟ್ರ ಧ್ವಜರೋಹಣಗೈದರು.ಮುಖ್ಯೋಪಾಧ್ಯಾಯಿನಿ ಕೃಷ್ಣ ಕುಮಾರಿ ಮಕ್ಕಳಿಗೆ ಗಣರಾಜ್ಯೋತ್ಸವ ದ ಮಹತ್ವ ದ ಬಗ್ಗೆ ತಿಳಿಸಿದರು ಅಧ್ಯಾಪಕ ಅಧ್ಯಾಪಕೆಯರು ಉಪಸ್ಥಿತರಿದ್ದು, ಎಲ್ಲಾಮಕ್ಕಳಿಗೆ ಸಿಹಿ ತಿಂಡಿ ವಿವರಿಸಿದರು.


