ಕಂಬಾರು ಶ್ರೀ ದುಗರ್ಾಪರಮೇಶ್ವರಿ ಅಮ್ಮನವರ ಮತ್ತು ಜಟಾಧಾರಿ ದೈವದ ಸೇವಾ ಸಂಘದ ಸಭೆ
ಕುಂಬಳೆ: ಕಂಬಾರು ಶ್ರೀ ದುಗರ್ಾಪರಮೇಶ್ವರಿ ಅಮ್ಮನವರ ಮತ್ತು ಜಟಾಧಾರಿ ದೈವದ ಸೇವಾ ಸಂಘದ ಸಭೆಯು ಇತ್ತೀಚೆಗೆ ಕಂಬಾರು ಶ್ರೀಕ್ಷೇತ್ರ ಪರಿಸರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ವಹಿಸಿದರು.ಕ್ಷೇತ್ರದ ಆಡಳಿತ ಮೊಕ್ತೇಸರ ಕೋಳಾರು ಕುಂಞಣ್ಣ ಭಂಡಾರಿ, ಮೊಕ್ತೇಸರರಾದ ಎಡಕ್ಕಾನ ರಾಮ ಭಟ್ ಮತ್ತು ನೆರಿಯ ಲಕ್ಷಿ ್ಮನಾರಾಯಣ ಹೆಗ್ಡೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಸಂಘದ ಕಾರ್ಯದಶರ್ಿ ಮರುವಳ ಕೃಷ್ಣ ಭಟ್ ಅವರು ಮಾ.1 ಮತ್ತು 2 ರಂದು ನಡೆಯಲಿರುವ ವಾಷರ್ಿಕ ಉತ್ಸವದ ಮತ್ತು ಕ್ಷೇತ್ರದಲ್ಲಿ ನಡೆಯುತ್ತಿರುವ ಹಾಲಿ ಕಾಮಗಾರಿ ಮತ್ತು ಮುಂದಿನ ಯೋಜನೆಗಳನ್ನು ವಿವರಿಸಿದರು. ಅಭಿವೃದ್ಧಿ ಯೋಜನೆಯ ವಿಜ್ಞಾಪನಾ ಪತ್ರಿಕೆಯನ್ನು ಕ್ಷೇತ್ರದಲ್ಲಿ ವಿದ್ಯುಕ್ತವಾಗಿ ಬಿಡುಗಡೆಗೊಳಿಸಲಾಯಿತು.ಎಡಕ್ಕಾನ ವೆಂಕಟರಮಣ ಭಟ್ರವರು ಕ್ಷೇತ್ರಕ್ಕೆ ನೀಡಿದ ಬಸವನನ್ನು ಕ್ಷೇತ್ರದ ಪ್ರಧಾನ ಅರ್ಚಕ ಬಾಲಕೃಷ್ಣ ಅಡಿಗಳು ವೈದಿಕ ಕಾರ್ಯಕ್ರಮಗಳೊಂದಿಗೆ ಸ್ವೀಕರಿಸಿದರು.
ಕೆ.ರಾಜಾರಾಮ ಶೆಟ್ಟಿ ಸ್ವಾಗತಿಸಿ, ವಂದಿಸಿದರು.
ಕುಂಬಳೆ: ಕಂಬಾರು ಶ್ರೀ ದುಗರ್ಾಪರಮೇಶ್ವರಿ ಅಮ್ಮನವರ ಮತ್ತು ಜಟಾಧಾರಿ ದೈವದ ಸೇವಾ ಸಂಘದ ಸಭೆಯು ಇತ್ತೀಚೆಗೆ ಕಂಬಾರು ಶ್ರೀಕ್ಷೇತ್ರ ಪರಿಸರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ವಹಿಸಿದರು.ಕ್ಷೇತ್ರದ ಆಡಳಿತ ಮೊಕ್ತೇಸರ ಕೋಳಾರು ಕುಂಞಣ್ಣ ಭಂಡಾರಿ, ಮೊಕ್ತೇಸರರಾದ ಎಡಕ್ಕಾನ ರಾಮ ಭಟ್ ಮತ್ತು ನೆರಿಯ ಲಕ್ಷಿ ್ಮನಾರಾಯಣ ಹೆಗ್ಡೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಸಂಘದ ಕಾರ್ಯದಶರ್ಿ ಮರುವಳ ಕೃಷ್ಣ ಭಟ್ ಅವರು ಮಾ.1 ಮತ್ತು 2 ರಂದು ನಡೆಯಲಿರುವ ವಾಷರ್ಿಕ ಉತ್ಸವದ ಮತ್ತು ಕ್ಷೇತ್ರದಲ್ಲಿ ನಡೆಯುತ್ತಿರುವ ಹಾಲಿ ಕಾಮಗಾರಿ ಮತ್ತು ಮುಂದಿನ ಯೋಜನೆಗಳನ್ನು ವಿವರಿಸಿದರು. ಅಭಿವೃದ್ಧಿ ಯೋಜನೆಯ ವಿಜ್ಞಾಪನಾ ಪತ್ರಿಕೆಯನ್ನು ಕ್ಷೇತ್ರದಲ್ಲಿ ವಿದ್ಯುಕ್ತವಾಗಿ ಬಿಡುಗಡೆಗೊಳಿಸಲಾಯಿತು.ಎಡಕ್ಕಾನ ವೆಂಕಟರಮಣ ಭಟ್ರವರು ಕ್ಷೇತ್ರಕ್ಕೆ ನೀಡಿದ ಬಸವನನ್ನು ಕ್ಷೇತ್ರದ ಪ್ರಧಾನ ಅರ್ಚಕ ಬಾಲಕೃಷ್ಣ ಅಡಿಗಳು ವೈದಿಕ ಕಾರ್ಯಕ್ರಮಗಳೊಂದಿಗೆ ಸ್ವೀಕರಿಸಿದರು.
ಕೆ.ರಾಜಾರಾಮ ಶೆಟ್ಟಿ ಸ್ವಾಗತಿಸಿ, ವಂದಿಸಿದರು.


