HEALTH TIPS

No title

               ಆದೂರು ಶಾಲೆಯಲ್ಲಿ ಗಣರಾಜ್ಯ ದಿನಾಚರಣೆ
      ಮುಳ್ಳೇರಿಯ: ಆದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯಲ್ಲಿ ಶುಕ್ರವಾರ ಗಣರಾಜ್ಯ ದಿನಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
 ಮುಖ್ಯ ಶಿಕ್ಷಕ ಬಾಲಕೃಷ್ಣ.ಜಿ ಧ್ವಜಾರೋಹಣ ಮಾಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಪಟ್ಟಾಂಗ್ ಅಧ್ಯಕ್ಷತೆ ವಹಿಸಿದ್ದರು. ಮಾತೃ ಸಂಘದ ಅಧ್ಯಕ್ಷೆ ಪ್ರಭಾವತಿ, ಎಸ್ಎಂಸಿ ಅಧ್ಯಕ್ಷ ಅಬೂಬಕರ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಹನೀಫ.ಎ.ಪಿ, ಸದಸ್ಯರಾದ ಮೂಸಾನ್, ಹಿರಿಯ ಶಿಕ್ಷಕರಾದ ಪ್ರಕಾಶ.ಯಂ, ಶಾಲಾ ನೌಕರ ಸಂಘದ  ಕಾರ್ಯದಶರ್ಿ ಯೂಸಫ್.ಕೆ, ಎಸ್ಪಿಸಿ ಡ್ರಿಲ್ ಇನ್ಸ್ಫೆಕ್ಟರ್ ಪ್ರಿಯೇಶ್, ಎಸ್ಪಿಸಿ ಸಿಪಿಒ ಮುಹಮ್ಮದ್ ಸಲೀಂ, ಶಿಕ್ಷಕರಾದ ನಾರಾಯಣ ಭಟ್, ವಾಸುದೇವನ್, ಶರತ್ ಕುಮಾರ್, ಶಾಹುಲ್ ಹಮೀದ್, ರಘುವರನ್, ಪ್ರಿಯಾ.ಪಿ, ಅಮ್ಮಿಣಿ.ಪಿ.ಎಂ, ಧನ್ಯ.ಸಿ.ಎಚ್, ಆರತಿ.ಎಂ.ಕೆ, ಶಾಂತಾಕುಮಾರಿ, ಗೋಪಿ ಮೊದಲಾದವರು ಉಪಸ್ಥಿತರಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries