ಮಾ.27 : ಕನ್ನಡ ಗ್ರಾಮದಲ್ಲಿ ವಿಶ್ವರಂಗಭೂಮಿ ದಿನಾಚರಣೆ
ಕಾಸರಗೋಡು - ಕನರ್ಾಟಕ ಉತ್ಸವ
ಕಾಸರಗೋಡು: ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾಕರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಗ್ರಾಮ ಕಾಸರಗೋಡು ಮತ್ತು ಬೆಂಗಳೂರಿನಲ್ಲಿ 37 ವರ್ಷಗಳಿಂದ ಸಾಂಸ್ಕೃತಿಕ, ರಂಗಭೂಮಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಕೆ.ಎಂ. ಕಲಾವಿದರು. ಬೆಂಗಳೂರು ಇದರ ಸಹಯೋಗದಲ್ಲಿ ಕನರ್ಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ವಿಶ್ವ ರಂಗಭೂಮಿ ದಿನಾಚರಣೆ ಮತ್ತು ಕಾಸರಗೋಡು - ಕನರ್ಾಟಕ ಉತ್ಸವ ಕಾಸರಗೋಡು ಮೀಪುಗುರಿ ಪಾರೆಕಟ್ಟೆಯ ಕನ್ನಡ ಗ್ರಾಮದ ಬಯಲು ರಂಗ ಮಂಟಪದಲ್ಲಿ ಮಾ.27 ಮಂಗಳವಾರದಂದು ಸಂಜೆ 5 ರಿಂದ ಬೆಂಗಳೂರಿನ ಸುಮಾರು 50 ಕಲಾವಿದರು, ನಾಟಕ ನಿದರ್ೇಶಕರನ್ನೊಳಗೊಂಡ ತಂಡದವರು ಮತ್ತು ವಿ.ಕೆ.ಎಂ. ಕಲಾವಿದರು ಬೆಂಗಳೂರು ಇದರ ಪ್ರಧಾನ ಕಾರ್ಯದಶರ್ಿ ಸಿ.ಎಂ.ತಿಮ್ಮಯ್ಯ ಅವರ ನಿದರ್ೇಶನದಲ್ಲಿ ಡಾ.ಚಂದ್ರಶೇಖರ ಕಂಬಾರ ರಚಿಸಿದ `ಸಾಂಗ್ಯಾ ಬಾಳ್ಯಾ' ನಾಟಕ ಮತ್ತು ಡಾ.ಗೋ.ರು.ಚನ್ನಬಸಪ್ಪ ರಚಿಸಿದ `ಬೆಳ್ಳಕ್ಕಿ ಹಿಂಡೂ ಬೆದರಾವ್ಯ' ನಾಟಕ ಪ್ರದರ್ಶನಗೊಳ್ಳಲಿದೆ. ಕುವೆಂಪು ರಚಿಸಿದ `ಛಲಗಾರ' ನಾಟಕವೂ ಸಾಧರಗೊಳ್ಳಲಿದೆ.
ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ಅಪರಾಹ್ನ 2.30 ರಿಂದ ಸಂಜೆ 5.30 ರ ತನಕ ವಿವಿಧ ಸಂಘ ಸಂಸ್ಥೆಗಳು, ಅಕಾಡೆಮಿಗಳ ಸಹಕಾರದಿಂದ `ಕಾಸರಗೋಡು ಸಾಹಿತ್ಯ - ಸಾಂಸ್ಕೃತಿಕ ಸಂಭ್ರಮ' ಕಾರ್ಯಕ್ರಮ ನಡೆಯಲಿದೆ.
ಕಾಸರಗೋಡು ಜಿಲ್ಲೆಯ ಯುವ, ಕಿರಿಯ, ಬಾಲ ಪ್ರತಿಭೆಗಳಿಂದ ಸಂಗೀತ, ನೃತ್ಯ, ಜಾನಪದ ಕಲಾ ಪ್ರದರ್ಶವನ್ನು ಏರ್ಪಡಿಸಲಾಗಿದೆ. ರಂಗಭೂಮಿ ಕಲಾವಿದರು, ನಿದರ್ೇಶಕರು ಮತ್ತು ಸಾಧಕರಿಗೆ `ವಿಶ್ವರಂಗಭೂಮಿ ಪ್ರಶಸ್ತಿ' ನೀಡಿ ಗೌರವಿಸಲಾಗುವುದು ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಹಾಗೂ ವಿ.ಕೆ.ಎಂ. ಕಲಾವಿದರು ಸಂಸ್ಥೆಯ ಪ್ರಧಾನ ಕಾರ್ಯದಶರ್ಿ ಸಿ.ಎಂ.ತಿಮ್ಮಯ್ಯ ಬೆಂಗಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಎಪ್ರಿಲ್ 18 ರಂದು ಜನ್ಮಶತಮಾನೋತ್ಸವವನ್ನು ಆಚರಿಸುತ್ತಿರುವ ಯಕ್ಷಗಾನದ ದಿಗ್ಗಜ ಹರಿದಾಸ ಡಾ.ಶೇಣಿ ಗೋಪಾಲಕೃಷ್ಣ ಭಟ್ ಅವರ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಶಿವರಾಮ ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕನ್ನಡ ಗ್ರಾಮ ರಸ್ತೆ, ಕಾಸರಗೋಡು, ಮೊಬೈಲ್ : 9448572016 ಸಂಪಕರ್ಿಸಬಹುದು.
ಕಾಸರಗೋಡು - ಕನರ್ಾಟಕ ಉತ್ಸವ
ಕಾಸರಗೋಡು: ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾಕರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಗ್ರಾಮ ಕಾಸರಗೋಡು ಮತ್ತು ಬೆಂಗಳೂರಿನಲ್ಲಿ 37 ವರ್ಷಗಳಿಂದ ಸಾಂಸ್ಕೃತಿಕ, ರಂಗಭೂಮಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಕೆ.ಎಂ. ಕಲಾವಿದರು. ಬೆಂಗಳೂರು ಇದರ ಸಹಯೋಗದಲ್ಲಿ ಕನರ್ಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ವಿಶ್ವ ರಂಗಭೂಮಿ ದಿನಾಚರಣೆ ಮತ್ತು ಕಾಸರಗೋಡು - ಕನರ್ಾಟಕ ಉತ್ಸವ ಕಾಸರಗೋಡು ಮೀಪುಗುರಿ ಪಾರೆಕಟ್ಟೆಯ ಕನ್ನಡ ಗ್ರಾಮದ ಬಯಲು ರಂಗ ಮಂಟಪದಲ್ಲಿ ಮಾ.27 ಮಂಗಳವಾರದಂದು ಸಂಜೆ 5 ರಿಂದ ಬೆಂಗಳೂರಿನ ಸುಮಾರು 50 ಕಲಾವಿದರು, ನಾಟಕ ನಿದರ್ೇಶಕರನ್ನೊಳಗೊಂಡ ತಂಡದವರು ಮತ್ತು ವಿ.ಕೆ.ಎಂ. ಕಲಾವಿದರು ಬೆಂಗಳೂರು ಇದರ ಪ್ರಧಾನ ಕಾರ್ಯದಶರ್ಿ ಸಿ.ಎಂ.ತಿಮ್ಮಯ್ಯ ಅವರ ನಿದರ್ೇಶನದಲ್ಲಿ ಡಾ.ಚಂದ್ರಶೇಖರ ಕಂಬಾರ ರಚಿಸಿದ `ಸಾಂಗ್ಯಾ ಬಾಳ್ಯಾ' ನಾಟಕ ಮತ್ತು ಡಾ.ಗೋ.ರು.ಚನ್ನಬಸಪ್ಪ ರಚಿಸಿದ `ಬೆಳ್ಳಕ್ಕಿ ಹಿಂಡೂ ಬೆದರಾವ್ಯ' ನಾಟಕ ಪ್ರದರ್ಶನಗೊಳ್ಳಲಿದೆ. ಕುವೆಂಪು ರಚಿಸಿದ `ಛಲಗಾರ' ನಾಟಕವೂ ಸಾಧರಗೊಳ್ಳಲಿದೆ.
ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ಅಪರಾಹ್ನ 2.30 ರಿಂದ ಸಂಜೆ 5.30 ರ ತನಕ ವಿವಿಧ ಸಂಘ ಸಂಸ್ಥೆಗಳು, ಅಕಾಡೆಮಿಗಳ ಸಹಕಾರದಿಂದ `ಕಾಸರಗೋಡು ಸಾಹಿತ್ಯ - ಸಾಂಸ್ಕೃತಿಕ ಸಂಭ್ರಮ' ಕಾರ್ಯಕ್ರಮ ನಡೆಯಲಿದೆ.
ಕಾಸರಗೋಡು ಜಿಲ್ಲೆಯ ಯುವ, ಕಿರಿಯ, ಬಾಲ ಪ್ರತಿಭೆಗಳಿಂದ ಸಂಗೀತ, ನೃತ್ಯ, ಜಾನಪದ ಕಲಾ ಪ್ರದರ್ಶವನ್ನು ಏರ್ಪಡಿಸಲಾಗಿದೆ. ರಂಗಭೂಮಿ ಕಲಾವಿದರು, ನಿದರ್ೇಶಕರು ಮತ್ತು ಸಾಧಕರಿಗೆ `ವಿಶ್ವರಂಗಭೂಮಿ ಪ್ರಶಸ್ತಿ' ನೀಡಿ ಗೌರವಿಸಲಾಗುವುದು ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಹಾಗೂ ವಿ.ಕೆ.ಎಂ. ಕಲಾವಿದರು ಸಂಸ್ಥೆಯ ಪ್ರಧಾನ ಕಾರ್ಯದಶರ್ಿ ಸಿ.ಎಂ.ತಿಮ್ಮಯ್ಯ ಬೆಂಗಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಎಪ್ರಿಲ್ 18 ರಂದು ಜನ್ಮಶತಮಾನೋತ್ಸವವನ್ನು ಆಚರಿಸುತ್ತಿರುವ ಯಕ್ಷಗಾನದ ದಿಗ್ಗಜ ಹರಿದಾಸ ಡಾ.ಶೇಣಿ ಗೋಪಾಲಕೃಷ್ಣ ಭಟ್ ಅವರ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಶಿವರಾಮ ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕನ್ನಡ ಗ್ರಾಮ ರಸ್ತೆ, ಕಾಸರಗೋಡು, ಮೊಬೈಲ್ : 9448572016 ಸಂಪಕರ್ಿಸಬಹುದು.