ಸಂಸ್ಕೃತ ಶಿಕ್ಷಕ ತರಬೇತಿ ಕೋಸರ್ಿಗೆ ಅಜರ್ಿ ಆಹ್ವಾನ
ಕಾಸರಗೋಡು: ಕೇರಳ ವಿದ್ಯಾ`್ಯಾಸ ಇಲಾಖೆ ನಡೆಸುವ ಸಂಸ್ಕೃತ ಅಧ್ಯಾಪಕ ತರಬೇತಿಗೆ ಎಸ್ಎಸ್ಎಲ್ಸಿ ತನಕ ಸಂಸ್ಕೃತವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡಿ ಪಿಯುಸಿ ಅಥವಾ ಪ್ಲಸ್ ಟು ದ್ವಿತೀಯ ತರಗತಿಯಲ್ಲಿ ತೇರ್ಗಡೆಯಾದ ಅರ್ಹ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ.
ಕೋಸರ್ಿನ್ ಕಾಲಾವ ಒಂದು ವರ್ಷ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದವರು ರಾಜ್ಯದ ಎಲ್.ಪಿ, ಯು.ಪಿ. ಶಾಲೆಗಳಲ್ಲಿ ಸಂಸ್ಕೃತ ಅಧ್ಯಾಪಕರಾಗಲು ಅರ್ಹರಾಗುತ್ತಾರೆ.
ಅಲ್ಲದೆ ಬಿ.ಎ.ಎಂ.ಎಸ್. ಮೆಡಿಕಲ್ ಕೋಸರ್ಿಗೆ ಸೇರಲು ಇಚ್ಛಿಸುವವರಿಗಾಗಿ ವಿಶೇಷ ಸಂಸ್ಕೃತ ಪ್ರಾಥಮಿಕ ತರಗತಿಗಳನ್ನು ನಡೆಸಲಾಗುವುದು. ಮಾಚರ್್ ತಿಂಗಳ 11 ನೇ ಆದಿತ್ಯವಾರ ಬೆಳಗ್ಗೆ 10 ಗಂಟೆಗೆ ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಾಗಿದೆ. ಹೆಚ್ಚಿನ ಮಾಹಿತಿಯನ್ನು ಪ್ರಾಂಶುಪಾಲ ಡಾ.ಸದಾಶಿವ ಭಟ್ ಎಸ್(9497045679) ಅಥವಾ ವ್ಯವಸ್ಥಾಪಕ ತೆಕ್ಕೇಕೆರೆ ಶಂಕರನಾರಾಯಣ ಭಟ್(9746631456) ಇವರಿಂದ ಪಡೆಯಬಹುದಾಗಿದೆ.
ಕಾಸರಗೋಡು: ಕೇರಳ ವಿದ್ಯಾ`್ಯಾಸ ಇಲಾಖೆ ನಡೆಸುವ ಸಂಸ್ಕೃತ ಅಧ್ಯಾಪಕ ತರಬೇತಿಗೆ ಎಸ್ಎಸ್ಎಲ್ಸಿ ತನಕ ಸಂಸ್ಕೃತವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡಿ ಪಿಯುಸಿ ಅಥವಾ ಪ್ಲಸ್ ಟು ದ್ವಿತೀಯ ತರಗತಿಯಲ್ಲಿ ತೇರ್ಗಡೆಯಾದ ಅರ್ಹ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ.
ಕೋಸರ್ಿನ್ ಕಾಲಾವ ಒಂದು ವರ್ಷ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದವರು ರಾಜ್ಯದ ಎಲ್.ಪಿ, ಯು.ಪಿ. ಶಾಲೆಗಳಲ್ಲಿ ಸಂಸ್ಕೃತ ಅಧ್ಯಾಪಕರಾಗಲು ಅರ್ಹರಾಗುತ್ತಾರೆ.
ಅಲ್ಲದೆ ಬಿ.ಎ.ಎಂ.ಎಸ್. ಮೆಡಿಕಲ್ ಕೋಸರ್ಿಗೆ ಸೇರಲು ಇಚ್ಛಿಸುವವರಿಗಾಗಿ ವಿಶೇಷ ಸಂಸ್ಕೃತ ಪ್ರಾಥಮಿಕ ತರಗತಿಗಳನ್ನು ನಡೆಸಲಾಗುವುದು. ಮಾಚರ್್ ತಿಂಗಳ 11 ನೇ ಆದಿತ್ಯವಾರ ಬೆಳಗ್ಗೆ 10 ಗಂಟೆಗೆ ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಾಗಿದೆ. ಹೆಚ್ಚಿನ ಮಾಹಿತಿಯನ್ನು ಪ್ರಾಂಶುಪಾಲ ಡಾ.ಸದಾಶಿವ ಭಟ್ ಎಸ್(9497045679) ಅಥವಾ ವ್ಯವಸ್ಥಾಪಕ ತೆಕ್ಕೇಕೆರೆ ಶಂಕರನಾರಾಯಣ ಭಟ್(9746631456) ಇವರಿಂದ ಪಡೆಯಬಹುದಾಗಿದೆ.