HEALTH TIPS

No title

                 ಕಡಂಬಾರು ದೇವಸ್ಥಾನದಲ್ಲಿ  ರಂಜಿಸಲಿರುವ " ಉಳ್ಳಾಲ ರಾಣಿ ಅಬ್ಬಕ್ಕ"
     ಮಂಜೇಶ್ವರ : ಮಾಚರ್್ 29 ರಂದು ಗುರುವಾರ ಕಡಂಬಾರು ಶ್ರೀ ಮಹಾವಿಷ್ಣು ಮೂತರ್ಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ  7.ರಿಂದ "ಮಾಸ್ಟರ್ಸ್ ಮೀಯಪದವು" ತಂಡದ 40 ಗ್ರಾಮೀಣ ಕಲಾಪ್ರತಿಭೆಗಳಿಂದ ಯೋಗೀಶ ರಾವ್ ಚಿಗುರುಪಾದೆ ರಚಿಸಿರುವ ವಿಶಿಷ್ಟ ತುಳು ರೂಪಕ " ಉಳ್ಳಾಲ ರಾಣಿ ಅಬ್ಬಕ್ಕ"  ಹಾಗೂ ವೈವಿಧ್ಯಮಯ ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ. ಅಬ್ಬಕ್ಕ ರೂಪಕ ಈಗಾಗಲೇ ಪ್ರದರ್ಶನಗೊಂಡಲ್ಲೆಲ್ಲಾ ವಿದ್ವಾಂಸರಿಂದ ಪ್ರೇಕ್ಷಕರಿಂದ ಮುಕ್ತ ಪ್ರಶಂಸೆಗೊಳಗಾಗಿದ್ದು ತುಳುನಾಡ ರತ್ನ ದಿನೇಶ ಅತ್ತಾವರ ನಿದರ್ೇಶಿಸಿ ಕಂಠದಾನಗೈದಿರುವ ರೂಪಕದಲ್ಲಿ ಸುರೇಶ ಶೆಟ್ಟಿ ಜೋಡುಕಲ್ಲು  ಅಬ್ಬಕ್ಕನ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುವರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries