HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಗಾಡಿಗುಡ್ಡೆ ದೈವಂಕೆಟ್ಟು ಮಹೋತ್ಸವಕ್ಕೆ ಧಾನ್ಯ ಅಳೆಯುವ ಪ್ರಕ್ರಿಯೆಗೆ ಚಾಲನೆ
    ಮುಳ್ಳೇರಿಯ : ಗಾಡಿಗುಡ್ಡೆ ಸಮೀಪದ ಮೊಟ್ಟೆಕುಂಜ ತರವಾಡು ಶ್ರೀ ವಿಷ್ಣುಮೂತರ್ಿ, ವಯನಾಟು ಕುಲವನ್ ದೈವಂಕಟ್ಟು ಮಹೋತ್ಸವವು ಏಪ್ರಿಲ್ 29,30 ಹಾಗೂ ಮೇ1ನೇ ತಾರೀಕುಗಳಂದು  ನಡೆಯಲಿದೆ. ಪೂರ್ವಭಾವಿಯಾಗಿ ಧಾನ್ಯ ಅಳೆಯುವ (ಕೂವ ಅಳಕ್ಕಲ್) ಕಾರ್ಯಕ್ರಮವು ಗುರುವಾರ ಬೆಳಗ್ಗೆ ಜರಗಿತು. ಕ್ಷೇತ್ರ ಸ್ಥಾನಿಕರು, ಕುಟುಂಬಸ್ಥರು, ಮಹೋತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಊರ ಪರವೂರ ಭಗವದ್ ಭಕ್ತರು ಭಾಗಿಯಾದರು.
 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries