ಸಮರಸ ಚಿತ್ರ ಸುದ್ದಿ: ಬದಿಯಡ್ಕ : ದಾವಣಗೆರೆ ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಡ್ಕಿತ್ತೀಚೆಗೆ ನಡೆದ 17ನೇ ಕನರ್ಾಟಕ ರಾಜ್ಯ ಮಟ್ಟದ ಅಸ್ತಮ ಸಮ್ಮೇಳನ ಹಾಗೂ ನಗೆಹಬ್ಬವನ್ನು ಉದ್ಘಾಟಿಸಿದ ಕಾಸರಗೋಡು ಜಿಲ್ಲೆಯ ಪ್ರಸಿದ್ಧ ಶ್ವಾಸಕೋಶ ತಜ್ಞ ಡಾ. ನಾರಾಯಣ ಪ್ರದೀಪ್ ಪೆಮರ್ುಖ ಅವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.