ಆರಿಕ್ಕಾಡಿ ದೇಗುಲ ದೃಢಕಲಶ ಮುಂದೂಡಿಕೆ
ಕುಂಬಳೆ: ಇಲ್ಲಿಗೆ ಸಮೀಪದ ಆರಿಕ್ಕಾಡಿ ಗುಂಡಿಗದ್ದೆ ಶ್ರೀ ದುಗರ್ಾಪರಮೇಶ್ವರಿ ದೇವಸ್ಥಾನದ ನೂತನ ಬಿಂಬ ಪ್ರತಿಷ್ಠಾ ಕಾರ್ಯಕ್ರಮ ಎಪ್ರಿಲ್ ತಿಂಗಳ 19 ರಿಂದ 21 ರ ತನಕ ವಿವಿಧ ಸಾಂಸ್ಕೃತಿಕ, ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ನಡೆದು ದೃಢ ಕಲಶೋತ್ಸವವನ್ನು ಜೂನ್ ತಿಂಗಳ 3 ರಂದು ನಡೆಸಲು ತೀಮರ್ಾನಿಸಲಾಗಿತ್ತು. ಆದರೆ ದೃಢ ಕಲಶೋತ್ಸವ ಮತ್ತು ಮಹಾಸಭೆಯನ್ನು ಕೆಲವೊಂದು ಕಾರಣಗಳಿಂದ ಮುಂದೂಡಲಾಗಿದ್ದು, ಜೂನ್ ತಿಂಗಳ 24 ರಂದು ಭಾನುವಾರ ಬೆಳಗ್ಗೆ 9.30 ಕ್ಕೆ ದೃಢ ಕಲಶ ಮತ್ತು 11 ಗಂಟೆಗೆ ವಿಶೇಷ ಮಹಾಸಭೆಯನ್ನು ನಡೆಸಲಾಗುವುದು.
ಮಹಾಸಭೆಯಲ್ಲಿ ಬ್ರಹ್ಮಕಲಶೋತ್ಸವದ ಅವಲೋಕನ, ಲೆಕ್ಕಪತ್ರ ಮಂಡನೆ ನಡೆಯಲಿರುವುದು. ಸಮಿತಿಯ ಎಲ್ಲ ಸದಸ್ಯರೂ, ಭಕ್ತಾಭಿಮಾನಿಗಳು ಜೂನ್ 24 ರಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಕೆ.ಎಸ್.ಗೋಪಾಲಕೃಷ್ಣ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ಬಾಲಕೃಷ್ಣ ಅಗ್ಗಿತ್ತಾಯ, ಪ್ರಧಾನ ಕಾರ್ಯದಶರ್ಿ ತಾರಾನಾಥ ಮಧೂರು ಜಂಟಿ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.
ಕುಂಬಳೆ: ಇಲ್ಲಿಗೆ ಸಮೀಪದ ಆರಿಕ್ಕಾಡಿ ಗುಂಡಿಗದ್ದೆ ಶ್ರೀ ದುಗರ್ಾಪರಮೇಶ್ವರಿ ದೇವಸ್ಥಾನದ ನೂತನ ಬಿಂಬ ಪ್ರತಿಷ್ಠಾ ಕಾರ್ಯಕ್ರಮ ಎಪ್ರಿಲ್ ತಿಂಗಳ 19 ರಿಂದ 21 ರ ತನಕ ವಿವಿಧ ಸಾಂಸ್ಕೃತಿಕ, ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ನಡೆದು ದೃಢ ಕಲಶೋತ್ಸವವನ್ನು ಜೂನ್ ತಿಂಗಳ 3 ರಂದು ನಡೆಸಲು ತೀಮರ್ಾನಿಸಲಾಗಿತ್ತು. ಆದರೆ ದೃಢ ಕಲಶೋತ್ಸವ ಮತ್ತು ಮಹಾಸಭೆಯನ್ನು ಕೆಲವೊಂದು ಕಾರಣಗಳಿಂದ ಮುಂದೂಡಲಾಗಿದ್ದು, ಜೂನ್ ತಿಂಗಳ 24 ರಂದು ಭಾನುವಾರ ಬೆಳಗ್ಗೆ 9.30 ಕ್ಕೆ ದೃಢ ಕಲಶ ಮತ್ತು 11 ಗಂಟೆಗೆ ವಿಶೇಷ ಮಹಾಸಭೆಯನ್ನು ನಡೆಸಲಾಗುವುದು.
ಮಹಾಸಭೆಯಲ್ಲಿ ಬ್ರಹ್ಮಕಲಶೋತ್ಸವದ ಅವಲೋಕನ, ಲೆಕ್ಕಪತ್ರ ಮಂಡನೆ ನಡೆಯಲಿರುವುದು. ಸಮಿತಿಯ ಎಲ್ಲ ಸದಸ್ಯರೂ, ಭಕ್ತಾಭಿಮಾನಿಗಳು ಜೂನ್ 24 ರಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಕೆ.ಎಸ್.ಗೋಪಾಲಕೃಷ್ಣ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ಬಾಲಕೃಷ್ಣ ಅಗ್ಗಿತ್ತಾಯ, ಪ್ರಧಾನ ಕಾರ್ಯದಶರ್ಿ ತಾರಾನಾಥ ಮಧೂರು ಜಂಟಿ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.