HEALTH TIPS

No title

                  ಪೆಣರ್ೆ ಮುಚ್ಚಿಲೋಟು ಜೀಣರ್ೋದ್ಧಾರ : ವಿವಿಧ ಕಾರ್ಯಕ್ರಮ
  ಕುಂಬಳೆ:  ಶ್ರೀ ಪೆಣರ್ೆ ಮುಚ್ಚಿಲೋಟು ಭಗವತೀ ಕ್ಷೇತ್ರದಲ್ಲಿ ಜೀಣರ್ೋದ್ಧಾರ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಈ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿರುವುದು.
    ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ಬಾಲಕೃಷ್ಣ  ತಂತ್ರಿ ದೇಲಂಪಾಡಿ ಅವರ ನೇತೃತ್ವದಲ್ಲಿ ಜೂನ್ 6 ರಂದು ಬೆಳಗ್ಗೆ 7.30 ರಿಂದ 108 ತೆಂಗಿನ ಕಾಯಿ ಗಣಪತಿ ಹೋಮ, ಸಂಜೆ ಸ್ಥಳ ಶುದ್ಧಿ ಹಾಗೂ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿರುವುದು. ಜೂನ್ 7 ರಂದು ಗುರುವಾರ ಬೆಳಗ್ಗೆ 10.30 ಕ್ಕೆ ಕಲಶಪೂಜೆ, ಪ್ರಾರ್ಥನೆ, ಬಾಲಾಲಯ ಪ್ರತಿಷ್ಠಾ ಕಾರ್ಯಗಳು ನಡೆಯಲಿರುವುದು. ಜೂನ್ 10 ರಂದು ಭಾನುವಾರ ಬೆಳಗ್ಗಿನಿಂದ ಸಮಾಜ ಬಾಂಧವರ ಸಂಪೂರ್ಣ ಸಹಕಾರದೊಂದಿಗೆ ಶ್ರೀ ಸನ್ನಿಧಿಯಲ್ಲಿ ಶ್ರಮದಾನ ಮೂಲಕ ದೈವಸ್ಥಾನಗಳ ನಿಮರ್ೂಲನೆ ಮಾಡಿ ನೂತನ ದೈವಸ್ಥಾನಗಳ ನಿಮರ್ಾಣಕ್ಕಾಗಿ ಸ್ಥಳವನ್ನು ಯೋಗ್ಯಗವಳಿಸಲಾಗುವುದು. ಈ ಎಲ್ಲಾ ದೈವಿಕ ಕಾರ್ಯದಲ್ಲಿ ಸಮಾಜ ಬಾಂಧವರೆಲ್ಲರೂ ಭಾಗವಹಿಸಬೇಕಾಗಿ ಶ್ರೀ ಕ್ಷೇತ್ರ ಆಡಳಿತ ಸಮಿತಿ, ಜೀಣರ್ೋದ್ಧಾರ ಸಮಿತಿ, ಜೀಣರ್ೋದ್ಧಾರ ಯುವ ಸಮಿತಿಗಳು ಹಾಗೂ ವಾಣಿಯ ಗಾಣಿಗ ಸಮಾಜ ಸೇವಾ ಸಂಘವು ಸಮಾಜ ಬಾಂಧವರಲ್ಲಿ ಈ ಮೂಲಕ ಪ್ರಕಟನೆಯಲ್ಲಿ ವಿನಂತಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries