ಚೇಕರ್ೂಡ್ಲು ಜೂ.4ರಂದು ಲಕ್ಷಾರ್ಚನೆ
ಬದಿಯಡ್ಕ : ಚೇಕರ್ೂಡ್ಲು ಶ್ರೀ ವಿಷ್ಣುಮೂತರ್ಿ ದೇವಸ್ಥಾನದ ಪ್ರತಿಷ್ಠಾ ದಿನ, ಜೂನ್ 4ರಂದು ಕ್ಷೇತ್ರ ಸಾನ್ನಿಧ್ಯ ವೃದ್ಧಿಗಾಗಿ `ಲಕ್ಷಾರ್ಚನೆ' ನಡೆಯಲಿರುವುದು. ಅಂದು ಬೆಳಿಗ್ಗೆ ಗಣಪತಿ ಹವನ, ನವಕ, ಲಕ್ಷಾರ್ಚನೆ, ಮಧ್ಯಾಹ್ನ ವಿಶೇಷ ಪೂಜೆ, ಅನ್ನದಾನ ನಡೆಯಲಿರುವುದು. ಈ ಪುಣ್ಯಕಾರ್ಯದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬದಿಯಡ್ಕ : ಚೇಕರ್ೂಡ್ಲು ಶ್ರೀ ವಿಷ್ಣುಮೂತರ್ಿ ದೇವಸ್ಥಾನದ ಪ್ರತಿಷ್ಠಾ ದಿನ, ಜೂನ್ 4ರಂದು ಕ್ಷೇತ್ರ ಸಾನ್ನಿಧ್ಯ ವೃದ್ಧಿಗಾಗಿ `ಲಕ್ಷಾರ್ಚನೆ' ನಡೆಯಲಿರುವುದು. ಅಂದು ಬೆಳಿಗ್ಗೆ ಗಣಪತಿ ಹವನ, ನವಕ, ಲಕ್ಷಾರ್ಚನೆ, ಮಧ್ಯಾಹ್ನ ವಿಶೇಷ ಪೂಜೆ, ಅನ್ನದಾನ ನಡೆಯಲಿರುವುದು. ಈ ಪುಣ್ಯಕಾರ್ಯದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.