HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಕೇರಳ ಗಡಿ ಪ್ರದೇಶ ಶಾಲಾ ಪ್ರಾರಂಭೋತ್ಸವ
      ಪೆರ್ಲ:  ಪೆರ್ಲ ಸಮೀಪದ ಕನರ್ಾಟಕ ಗಡಿ ಪ್ರದೇಶದ ಸುಬೋಧ ಪ್ರೌಢಶಾಲೆ ಪಾಣಾಜೆಯಲ್ಲಿ  ಎಂಟನೇ ತರಗತಿಯ ವಿದ್ಯಾಥರ್ಿಗಳ ಹಾಗೂ ಒಂಬತ್ತನೇ ತರಗತಿಗೆ ನೂತನವಾಗಿ ಸೇರಿದ ವಿದ್ಯಾಥರ್ಿಗಳ ಶಾಲಾ ಪ್ರಾರಂಭೋತ್ಸವವು ಮಂಗಳವಾರ ವಿಜೃಂಭಣೆಯಿಂದ ಆಚರಿಸಲಾಯಿತು.
 ಶಾಲಾ ಸಂಚಾಲಕರಾದ  ಜಿ. ಮಹಾಬಲೇಶ್ವರ ಭಟ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶಾಲಾ ವಿದ್ಯಾಥರ್ಿಗಳು ಶಿಸ್ತು,ಸಮಯ ಪರಿಪಾಲನೆಯ ಮೂಲಕ  ತಮ್ಮ ಜೀವನದ ಗುರಿಯನ್ನು ಸಾಧಿಸಬೇಕೆಂದು ಹೇಳಿದರು.
   ಸರಕಾರದಿಂದ  ನೀಡಲಾದ ಪಠ್ಯಪುಸ್ತಕಗಳನ್ನು ವಿದ್ಯಾಥರ್ಿಗಳಿಗೆ ವಿತರಿಸಲಾಯಿತು. ಕುಮಾರಿ ಕಾವ್ಯಶ್ರೀ ಹಾಗೂ ಕುಮಾರಿ ಅನನ್ಯ ಪ್ರಾರ್ಥನೆ ಹಾಡಿದರು.ಶಾಲಾ ಮುಖ್ಯ ಶಿಕ್ಷಕ ನಾರಾಯಣ್ ಎಸ್. ಕೆ. ಸ್ವಾಗತಿಸಿ ಶಾಲೆಯ ನಿಯಮ ನಿಬಂಧನೆಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಿದರು.ಸಹ ಶಿಕ್ಷಕ ಶ್ರೀಪತಿ ಇಂದಾಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಶಾಲಾ ಶಿಕ್ಷಕರು ಮಕ್ಕಳ ಹೆತ್ತವರು ಹಾಗೂ ಹಿರಿಯ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries