ಓಂಕಾರ್ ಫ್ರೆಂಡ್ಸ್ ವತಿಯಿಂದ ಉಚಿತ ಕಲಿಕೋಪಕರಣ ವಿತರಣೆ
ಬದಿಯಡ್ಕ: ಆಧುನಿಕ ತಲೆಮಾರಿನ ವಿದ್ಯಾಥರ್ಿಗಳಿಗೆ ಸಂಸ್ಕಾರ, ಸಂಸ್ಕೃತಿಗಳನ್ನು ಪರಿಚಯಿಸುವಲ್ಲಿ ಬಾಲಗೋಕುಲಗಳು ಸ್ತುತ್ಯರ್ಹವಾಗಿ ಕಾರ್ಯನಿರ್ವಹಿಸುತ್ತಿವೆ. ಸ್ಥಳೀಯ ಸಂಘಸಂಸ್ಥೆಗಳು ಬಾಲಗೋಕುಲಗಳ ಅಭಿವೃದ್ದಿಗೆ ಕೈಜೋಡಿಸಿದಾಗ ಸಾಮಾಜಿಕ ಬದಲಾವಣೆಗಳು ಸುಲಲಿತವಾಗುವುದು.ಈ ನಿಟ್ಟಿನಲ್ಲಿ ಓಂಕಾರ್ ಫ್ರೆಂಡ್ಸ್ ಇತರೆಡೆಗಳಿಗೆ ಮಾದರಿಯಾಗಿದೆ ಎಂದು ಬಾಲಗೋಕುಲ ಕಾಸರಗೋಡು ತಾಲೂಕು ಸಮಿತಿ ಕಾರ್ಯದಶರ್ಿ ದಿನೇಶ್ ಮಾಸ್ಟರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನೀಚರ್ಾಲು ಸಮೀಪದ ರತ್ನಗಿರಿ ಓಂಕಾರ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಭಾನುವಾರ ನಡೆದ ಓಂಕಾರ್ ಬಾಲಗೋಕುಲ ಮಕ್ಕಳಿಗೆ ಉಚಿತ ನೋಟು ಪುಸ್ತಕ ಸಹಿತ ಕಲಿಕೋಪಕರಣ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಜಯರಾಮ ಪೋನ್ನಗಳರ ಅಧ್ಯಕ್ಷತೆ ವಹಿಸಿದ್ದರು. ರತ್ನಗಿರಿ ಕ್ಷೇತ್ರದ ಅರ್ಚಕ ರಾಮಚಂದ್ರ, ಓಂಕಾರ್ ಫ್ರೆಂಡ್ಸ್ನ ಶಿವರಾಮ ಮೆಣಸಿನಪಾರೆ, ಶಿವರಾಮ ಮೊಳೆಯರ್, ಚಂದ್ರಾವತಿ ಅಳಕ್ಕೆ,ಅಶ್ವಿನಿ ಸಂತೋಷ ಮೊಳೆಯರ್, ಶ್ರೀಧರ ಮಂಜಳವಳಪು ಮತ್ತು ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
ಬದಿಯಡ್ಕ: ಆಧುನಿಕ ತಲೆಮಾರಿನ ವಿದ್ಯಾಥರ್ಿಗಳಿಗೆ ಸಂಸ್ಕಾರ, ಸಂಸ್ಕೃತಿಗಳನ್ನು ಪರಿಚಯಿಸುವಲ್ಲಿ ಬಾಲಗೋಕುಲಗಳು ಸ್ತುತ್ಯರ್ಹವಾಗಿ ಕಾರ್ಯನಿರ್ವಹಿಸುತ್ತಿವೆ. ಸ್ಥಳೀಯ ಸಂಘಸಂಸ್ಥೆಗಳು ಬಾಲಗೋಕುಲಗಳ ಅಭಿವೃದ್ದಿಗೆ ಕೈಜೋಡಿಸಿದಾಗ ಸಾಮಾಜಿಕ ಬದಲಾವಣೆಗಳು ಸುಲಲಿತವಾಗುವುದು.ಈ ನಿಟ್ಟಿನಲ್ಲಿ ಓಂಕಾರ್ ಫ್ರೆಂಡ್ಸ್ ಇತರೆಡೆಗಳಿಗೆ ಮಾದರಿಯಾಗಿದೆ ಎಂದು ಬಾಲಗೋಕುಲ ಕಾಸರಗೋಡು ತಾಲೂಕು ಸಮಿತಿ ಕಾರ್ಯದಶರ್ಿ ದಿನೇಶ್ ಮಾಸ್ಟರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನೀಚರ್ಾಲು ಸಮೀಪದ ರತ್ನಗಿರಿ ಓಂಕಾರ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಭಾನುವಾರ ನಡೆದ ಓಂಕಾರ್ ಬಾಲಗೋಕುಲ ಮಕ್ಕಳಿಗೆ ಉಚಿತ ನೋಟು ಪುಸ್ತಕ ಸಹಿತ ಕಲಿಕೋಪಕರಣ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಜಯರಾಮ ಪೋನ್ನಗಳರ ಅಧ್ಯಕ್ಷತೆ ವಹಿಸಿದ್ದರು. ರತ್ನಗಿರಿ ಕ್ಷೇತ್ರದ ಅರ್ಚಕ ರಾಮಚಂದ್ರ, ಓಂಕಾರ್ ಫ್ರೆಂಡ್ಸ್ನ ಶಿವರಾಮ ಮೆಣಸಿನಪಾರೆ, ಶಿವರಾಮ ಮೊಳೆಯರ್, ಚಂದ್ರಾವತಿ ಅಳಕ್ಕೆ,ಅಶ್ವಿನಿ ಸಂತೋಷ ಮೊಳೆಯರ್, ಶ್ರೀಧರ ಮಂಜಳವಳಪು ಮತ್ತು ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.