ಕಾಂಪ್ಕೋದ ವತಿಯಿಂದ ಬೀಳ್ಕೊಡುಗೆ
ಉಪ್ಪಳ: ಭಾರತೀಯ ಮಜ್ದೂರ್ ಸಂಘ ಪೈವಳಿಕೆ ಪಂಚಾಯತು ಘಟಕ ಹಾಗೂ ಮಹಿಳಾ ಮತ್ತು ಪುರುಷ ಕಾಮರ್ಿಕರು ಕ್ಯಾಂಪ್ಕೋ ಬಾಯಾರು ಇವರ ವತಿಯಿಂದ `ತಲೆಹೊರೆ ಕಾಮರ್ಿಕ' ವೃತ್ತಿಯಿಂದ ನಿವೃತ್ತಿ ಹೊಂದುತ್ತಿರುವ ಚಂದ್ರ ಕೊಜಪ್ಪೆ ಅವರ ಬೀಳ್ಕೊಡುಗೆ ಸಮಾರಂಭವು ಶನಿವಾರ ಕ್ಯಾಂಪ್ಕೋ ಬಾಯಾರು ಶಾಖಾ ಪರಿಸರದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ನಿದರ್ೇಶಕ ಬಾಲಕೃಷ್ಣ ಶೆಟ್ಟಿ, ಬಾನೊಟ್ಟು ವಹಿಸಿದ್ದರು. ಕ್ಯಾಂಪ್ಕೋದ ಮಾಜಿ ನಿದರ್ೇಶಕ ಕುರುವೇರಿ ಕೃಷ್ಣ ಭಟ್ ಹಾಗೂ ಕ್ಯಾಂಪ್ಕೋದ ಬಾಯಾರು ಶಾಖಾ ಪ್ರಬಂಧಕ ಶ್ರೀಧರ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಬಿಎಂಎಸ್ ಜಿಲ್ಲಾ ಕಾರ್ಯದಶರ್ಿ( ನಿಮರ್ಾಣ) ಐತ್ತಪ್ಪ ನಾರಾಯಣಮಂಗಲ, ಹಾಗೂ ಜಿಲ್ಲಾ ಉಪಾಧ್ಯಕ್ಷ ನಾರಾಯಣ ಉಪಸ್ಥಿತರಿದ್ದರು.
ಶ್ರೀಲತ ಸ್ವಾಗತಿಸಿ, ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತಾ ಬಿ. ಅಭಿನಂದನಾ ಪತ್ರ ವಾಚಿಸಿದರು. ಮಾಧವ.ಎ ವಂದಿಸಿದರು. ಕೃಷ್ಣ ಕೆ ಕಾರ್ಯಕ್ರಮ ನಿರೂಪಿಸಿದರು.
ಉಪ್ಪಳ: ಭಾರತೀಯ ಮಜ್ದೂರ್ ಸಂಘ ಪೈವಳಿಕೆ ಪಂಚಾಯತು ಘಟಕ ಹಾಗೂ ಮಹಿಳಾ ಮತ್ತು ಪುರುಷ ಕಾಮರ್ಿಕರು ಕ್ಯಾಂಪ್ಕೋ ಬಾಯಾರು ಇವರ ವತಿಯಿಂದ `ತಲೆಹೊರೆ ಕಾಮರ್ಿಕ' ವೃತ್ತಿಯಿಂದ ನಿವೃತ್ತಿ ಹೊಂದುತ್ತಿರುವ ಚಂದ್ರ ಕೊಜಪ್ಪೆ ಅವರ ಬೀಳ್ಕೊಡುಗೆ ಸಮಾರಂಭವು ಶನಿವಾರ ಕ್ಯಾಂಪ್ಕೋ ಬಾಯಾರು ಶಾಖಾ ಪರಿಸರದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ನಿದರ್ೇಶಕ ಬಾಲಕೃಷ್ಣ ಶೆಟ್ಟಿ, ಬಾನೊಟ್ಟು ವಹಿಸಿದ್ದರು. ಕ್ಯಾಂಪ್ಕೋದ ಮಾಜಿ ನಿದರ್ೇಶಕ ಕುರುವೇರಿ ಕೃಷ್ಣ ಭಟ್ ಹಾಗೂ ಕ್ಯಾಂಪ್ಕೋದ ಬಾಯಾರು ಶಾಖಾ ಪ್ರಬಂಧಕ ಶ್ರೀಧರ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಬಿಎಂಎಸ್ ಜಿಲ್ಲಾ ಕಾರ್ಯದಶರ್ಿ( ನಿಮರ್ಾಣ) ಐತ್ತಪ್ಪ ನಾರಾಯಣಮಂಗಲ, ಹಾಗೂ ಜಿಲ್ಲಾ ಉಪಾಧ್ಯಕ್ಷ ನಾರಾಯಣ ಉಪಸ್ಥಿತರಿದ್ದರು.
ಶ್ರೀಲತ ಸ್ವಾಗತಿಸಿ, ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತಾ ಬಿ. ಅಭಿನಂದನಾ ಪತ್ರ ವಾಚಿಸಿದರು. ಮಾಧವ.ಎ ವಂದಿಸಿದರು. ಕೃಷ್ಣ ಕೆ ಕಾರ್ಯಕ್ರಮ ನಿರೂಪಿಸಿದರು.