HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಜಲಾನಯನ ಅಭಿವೃದ್ಧಿ ಸಮಿತಿಯ ವಾಷರ್ಿಕ ಗ್ರಾಮ ಸಭೆ
             ವಾಡರ್್ ಪರಿಧಿ ಪರಿಗಣಿಸದೆ ಅಭಿವೃಧ್ಧಿ ಕಾರ್ಯಗಳು ನಡೆಯಬೇಕಾಗಿದೆ:ರೂಪವಾಣಿ ಆರ್ ಭಟ್
    ಪೆರ್ಲ: ನಬಾಡರ್್ ಸಹಯೋಗದೊಂದಿಗೆ ಕಾರ್ಯವೆಸಗುತ್ತಿರುವ ಕುಂಡಾಪು ಜಲಾನಯನ ಅಭಿವೃದ್ಧಿ ಸಮಿತಿಯ ವಾಷರ್ಿಕ ಗ್ರಾಮ ಸಭೆಯು ಶನಿವಾರ  ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.
   ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪವಾಣಿ ಆರ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಡರ್್ ಪರಿಧಿ ಪರಿಗಣಿಸದೆ ಪಂಚಾಯತಿ ವ್ಯಾಪ್ತಿಯಲ್ಲಿ ಅಭಿವೃಧ್ಧಿ ಕಾರ್ಯಗಳು ನಡೆಯಬೇಕಾಗಿದ್ದು,  ಹರಿತ ಕೇರಳ ಯೋಜನೆಯಂತೆ  ಜಲಾನಯನ ಸಮಿತಿಯ ಚಟುವಟಿಕೆಗಳು ಮುಂದಿನ ದಿನಗಳಲ್ಲಿ  ನಡೆಯಬೇಕಾಗಿದೆ ಎಂದರು.
   ಸಮಿತಿಯ ಅಧ್ಯಕ್ಷ ಎನ್. ಕೃಷ್ಣ ಕುಮಾರ್, ಗ್ರಾಮ ಪಂಚಾಯತು ಸದಸ್ಯರುಗಳಾದ  ಚಂದ್ರಾವತಿ ಎಂ, ಶಶಿಕಲಾ ವೈ ಉಪಸ್ಥಿತರಿದ್ದು, ಮಾತುಗಳನ್ನಾಡಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries