HomeNo title No title 0 samarasasudhi August 29, 2018 ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಮೀಯಪದವಿನ ವಿಶ್ವ ಹಿಂದು ಪರಿಷತ್ ಮಾತೃಮಂಡಳಿ ಸಮಿತಿಯು ಶ್ರೀ ಅಯ್ಯಪ್ಪ ಮಂದಿರದಲ್ಲಿ ನಡೆಸಿದ 19ನೇ ವರ್ಷದ ಶ್ರೀವರಮಹಾಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಉಳಿತಾಯದ ಬಾಬ್ತನ್ನು ಮೂವರು ಬಡ ವಿದ್ಯಾಥರ್ಿಗಳ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ ರೂಪದಲ್ಲಿ ವಿತರಿಸಲಾಯಿತು. Newer Older