ಸದ್ಗುರು ಸಂಗೀತ ಶಾಲಾ ವಾಷರ್ಿಕೋತ್ಸವ
ಉಪ್ಪಳ: ಪೈವಳಿಕೆ ಸಮೀಪದ ಕಾಯರ್ಕಟ್ಟೆಯಲ್ಲಿ ಕಾಯರ್ಾಚರಿಸುತ್ತಿರುವ ಸದ್ಗುರು ಸಂಗೀತ ಶಾಲೆಯ 26ನೇ ವಾಷರ್ಿಕೋತ್ಸವ ಇತ್ತೀಚೆಗೆ ಮುಳಿಗದ್ದೆ ಹೆದ್ದಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಭಾ ಭವನದಲ್ಲಿ ಜರಗಿತು. ಶಾಲಾ ಮುಖ್ಯ ಶಿಕ್ಷಕ ಆದಿನಾರಾಯಣ ಭಟ್ ಹಾಗೂ ಹೆದ್ದಾರಿ ಶಾಲಾ ಮಿತ್ರಮಂಡಳಿಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ ರೂಪಾಯಿಮೂಲೆ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಸಂಸ್ಥೆಯ ವಿದ್ಯಾಥರ್ಿಗಳಿಂದ ಸಂಗೀತ ಕಚೇರಿ ನಡೆಯಿತು. ಪಕ್ಕವಾದ್ಯಗಳಲ್ಲಿ ಅಚಿಂತ್ಯ ಕೃಷ್ಣ(ಮೃದಂಗ) ಹಾಗೂ ಪ್ರೇಮಲೀಲಾ ಆಟಿಕುಕ್ಕೆ ಮತ್ತು ಜ್ಯೋತಿಲಕ್ಷ್ಮಿ ಅಮೈ(ವಯೋಲಿನ್) ನಲ್ಲಿ ಸಹಕರಿಸಿದರು.
ಈ ಸಂದರ್ಭ ಸಂಗೀತದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾಥರ್ಿಗಳಿಗೆ ಬಜಕ್ಕಳ ಗಣಪತಿ ಭಟ್ ದತ್ತಿನಿಯ ಬಹುಮಾನವನ್ನು ಸಂಗೀತ ಶಾಲೆಯ ಶಿಕ್ಷಕಿ ಜಯಲಕ್ಷ್ಮಿ ಪಿ. ಭಟ್ ಅವರು ವಿತರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿದ್ಯಾ ಈಶ್ವರಚಂದ್ರ ಇವರ ಹಾಡುಗಾರಿಕೆಯಲ್ಲಿ ಸಂಗೀತ ಕಚೇರಿ ನಡೆಯಿತು. ಮೃದಂಗ ವಾದನದಲ್ಲಿ ಮುರಳೀಕೃಷ್ಣ ಕುಕ್ಕಿಲ ಹಾಗೂ ವಯೊಲಿನ್ ನಲ್ಲಿ ವೇಣುಗೋಪಾಲ್ ಶ್ಯಾನುಭೋಗ್ ಅವರು ಸಹಕರಿಸಿದರು. ಸಂಗೀತ ಶಾಲೆಯ ಸಂಚಾಲಕ ಪ್ರಮೋದ್ ಕುಮಾರ್ ಭಟ್ ಸಾದಂಗಾಯ ಸ್ವಾಗತಿಸಿ, ಚಿನ್ಮಯ ಸಾದಂಗಾಯ ವಂದಿಸಿದರು. ವೈದೇಹಿ ಪದ್ಯಾಣ ಕಾರ್ಯಕ್ರಮ ನಿರೂಪಿಸಿದರು.
ಉಪ್ಪಳ: ಪೈವಳಿಕೆ ಸಮೀಪದ ಕಾಯರ್ಕಟ್ಟೆಯಲ್ಲಿ ಕಾಯರ್ಾಚರಿಸುತ್ತಿರುವ ಸದ್ಗುರು ಸಂಗೀತ ಶಾಲೆಯ 26ನೇ ವಾಷರ್ಿಕೋತ್ಸವ ಇತ್ತೀಚೆಗೆ ಮುಳಿಗದ್ದೆ ಹೆದ್ದಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಭಾ ಭವನದಲ್ಲಿ ಜರಗಿತು. ಶಾಲಾ ಮುಖ್ಯ ಶಿಕ್ಷಕ ಆದಿನಾರಾಯಣ ಭಟ್ ಹಾಗೂ ಹೆದ್ದಾರಿ ಶಾಲಾ ಮಿತ್ರಮಂಡಳಿಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ ರೂಪಾಯಿಮೂಲೆ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಸಂಸ್ಥೆಯ ವಿದ್ಯಾಥರ್ಿಗಳಿಂದ ಸಂಗೀತ ಕಚೇರಿ ನಡೆಯಿತು. ಪಕ್ಕವಾದ್ಯಗಳಲ್ಲಿ ಅಚಿಂತ್ಯ ಕೃಷ್ಣ(ಮೃದಂಗ) ಹಾಗೂ ಪ್ರೇಮಲೀಲಾ ಆಟಿಕುಕ್ಕೆ ಮತ್ತು ಜ್ಯೋತಿಲಕ್ಷ್ಮಿ ಅಮೈ(ವಯೋಲಿನ್) ನಲ್ಲಿ ಸಹಕರಿಸಿದರು.
ಈ ಸಂದರ್ಭ ಸಂಗೀತದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾಥರ್ಿಗಳಿಗೆ ಬಜಕ್ಕಳ ಗಣಪತಿ ಭಟ್ ದತ್ತಿನಿಯ ಬಹುಮಾನವನ್ನು ಸಂಗೀತ ಶಾಲೆಯ ಶಿಕ್ಷಕಿ ಜಯಲಕ್ಷ್ಮಿ ಪಿ. ಭಟ್ ಅವರು ವಿತರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿದ್ಯಾ ಈಶ್ವರಚಂದ್ರ ಇವರ ಹಾಡುಗಾರಿಕೆಯಲ್ಲಿ ಸಂಗೀತ ಕಚೇರಿ ನಡೆಯಿತು. ಮೃದಂಗ ವಾದನದಲ್ಲಿ ಮುರಳೀಕೃಷ್ಣ ಕುಕ್ಕಿಲ ಹಾಗೂ ವಯೊಲಿನ್ ನಲ್ಲಿ ವೇಣುಗೋಪಾಲ್ ಶ್ಯಾನುಭೋಗ್ ಅವರು ಸಹಕರಿಸಿದರು. ಸಂಗೀತ ಶಾಲೆಯ ಸಂಚಾಲಕ ಪ್ರಮೋದ್ ಕುಮಾರ್ ಭಟ್ ಸಾದಂಗಾಯ ಸ್ವಾಗತಿಸಿ, ಚಿನ್ಮಯ ಸಾದಂಗಾಯ ವಂದಿಸಿದರು. ವೈದೇಹಿ ಪದ್ಯಾಣ ಕಾರ್ಯಕ್ರಮ ನಿರೂಪಿಸಿದರು.