HomeNo title No title 0 samarasasudhi October 01, 2018 ಸಮರಸ ಚಿತ್ರ ಸುದ್ದಿ: ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯುತ್ತಿರುವ ಭಜನಾ ಸಂಕೀರ್ತನೆ ಮಂಡಲದ 8ನೇ ದಿನವಾದ ಭಾನುವಾರ ಸಂಜೆ ಇಚ್ಲಂಪಾಡಿಯ ಭಗವತಿ ತೀಯಾ ಸಮಾಜದ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಿತು. Newer Older