HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಇಂದು ಚಿನ್ಮಯದಲ್ಲಿ ವಯೋ ವಸಂತ ಶಿಬಿರ
   ಕಾಸರಗೋಡು: ಚಿನ್ಮಯ ವಾಸಪ್ರಸ್ಥ  ಸಂಸ್ಥಾನ್ ಕಾಸರಗೋಡು, ಚಿನ್ಮಯ ಕ್ಯಾಂಪಸ್ ವಿದ್ಯಾನಗರ ಇವುಗಳ ವತಿಯಿಂದ ವಯೋವಸಂತ ಏಕದಿನ ಶಿಬಿರವು ಅ.27ರಂದು ಬೆಳಿಗ್ಗೆ  9.30ರಿಂದ ವಿದ್ಯಾನಗರ ಚಿನ್ಮಯ ಜನ್ಮಶತಾಬ್ದಿ  ಸಭಾಂಗಣದಲ್ಲಿ  ಜರಗಲಿದೆ.
   ಬೆಳಿಗ್ಗೆ  10 ಗಂಟೆಗೆ ಧ್ಯಾನ ಯಾವಾಗ, ಯಾಕಾಗಿ, ಹೇಗೆ ಎಂಬ ವಿಷಯದ ಕುರಿತು ಸ್ವಾಮಿ ಶ್ರೀ       ವಿವಿಕ್ತಾನಂದ ಸರಸ್ವತಿಯವರು ತರಗತಿ ನಡೆಸುವರು. 11 ಗಂಟೆಗೆ ಯೋಗಾಚಾರ್ಯ ರತೀಶ್ ಞಾಣಿಕ್ಕಡವು ಅವರು ಸಮಗ್ರ ಆರೋಗ್ಯ ಸಂರಕ್ಷಣೆ ಯೋಗದ ಮೂಲಕ ಎಂಬ ವಿಷಯದ ಬಗ್ಗೆ  ತರಗತಿ ನಡೆಸಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries