HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಇಂದು ಕೇಳುಗುಡ್ಡೆ ಭಜನಾ ಮಂದಿರದಿಂದ ನಾಮಜಪ ಯಾತ್ರೆ
   ಕಾಸರಗೋಡು: ಶಬರಿಮಲೆಯ ವಿಷಯಕ್ಕೆ ಸಂಬಂಧಪಟ್ಟಂತೆ ಕೇರಳ ಸರಕಾರದ ನಿಲುವಿಗೆದುರಾಗಿ ಕೇಳುಗುಡ್ಡೆ ಅಯ್ಯಪ್ಪನಗರದ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಆಶ್ರಯದಲ್ಲಿ ನಾಮಜಪ ಮೆರವಣಿ ಇಂದು(ಅ.14) ಸಂಜೆ 4 ಗಂಟೆಗೆ ಭಜನಾ ಮಂದಿರದ ಪರಿಸರದಿಂದ ನಡೆಯಲಿರುವುದು.
    ಕರಂದಕ್ಕಾಡು ಶ್ರೀ ವೀರಹನುಮಾನ್ ಮಂದಿರದ ತನಕ ನಡೆಯುವ ನಾಮಜಪ ಯಾತ್ರೆಯಲ್ಲಿ ಅಯ್ಯಪ್ಪ ಭಕ್ತರು, ಊರವರು, ವಿವಿಧ ಯುವಜನ ಕ್ಲಬ್ಗಳು ಭಾಗವಹಿಸಲಿವೆ ಎಂದು ಕೇಳುಗುಡ್ಡೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಅಧ್ಯಕ್ಷ ಶ್ರೀಧರ ಕೇಳುಗುಡ್ಡೆ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries