HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಕುಂಬಳೆ ಅಯ್ಯಪ್ಪ  ಸಮಿತಿ ರಚನಾ ಸಭೆ
      ಕುಂಬಳೆ: ಪ್ರತಿವರ್ಷ ಕುಂಬಳೆಯಲ್ಲಿ  ಡಿಸೆಂಬರ್ ತಿಂಗಳಲ್ಲಿ  ಜರಗುವ ಶಬರಿಮಲೆ ಶ್ರೀ   ಅಯ್ಯಪ್ಪ  ದೀಪೋತ್ಸವವನ್ನು  ಈ ವರ್ಷವೂ ವಿಜೃಂಭಣೆಯಿಂದ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಇದರ ಪೂರ್ವಭಾವಿಯಾಗಿ ಉತ್ಸವ ಸಮಿತಿ ರಚನಾ ಸಭೆಯು ಅ.28ರಂದು ಬೆಳಿಗ್ಗೆ  10ಗಂಟೆಗೆ ಕುಂಬಳೆ ಶ್ರೀ  ಅಯ್ಯಪ್ಪ  ದೇವಸ್ಥಾನದಲ್ಲಿ  ನಡೆಯಲಿದೆ. ಭಕ್ತಾದಿಗಳು ಈ ಸಭೆಯಲ್ಲಿ ಭಾಗವಹಿಸಿ ಸೂಕ್ತ  ಸಲಹೆ ಸೂಚನೆಗಳನ್ನು  ನೀಡಬೇಕೆಂದು ಸಂಬಂಧಿತ ಪ್ರಕಟಣೆಯಲ್ಲಿ  ವಿನಂತಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries