HEALTH TIPS

No title

ಮಾರಾರ್ಜೀ ಭವನ ಉದ್ಘಾಟನೆ
    ಮಧೂರು: ಬಿಜೆಪಿ ಮಧೂರು ಪಂಚಾಯತ್ ಸಮಿತಿಯ ನೂತನ ಕಾಯರ್ಾಲಯವಾದ ಮಾರಾರ್ಜೀ ಭವನವನ್ನು  ಕೂಡ್ಲು  ರಾಮದಾಸನಗರದಲ್ಲಿ  ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದಶರ್ಿ ಕೆ.ಸುರೇಂದ್ರನ್ ಭಾನುವಾರ ದೀಪಬೆಳಗಿಸಿ ಉದ್ಘಾಟಿಸಿದರು.
   ಬಿಜೆಪಿ ಮಧೂರು ಪಂಚಾಯತ್ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಸೂಲರ್ು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು, ಪಕ್ಷದ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ರಾಜ್ಯ ಸಮಿತಿ ಸದಸ್ಯ ಸುರೇಶ್ಕುಮಾರ್ ಶೆಟ್ಟಿ  ಪೂಕಟ್ಟೆ, ರಾಜ್ಯ ಉಪಾಧ್ಯಕ್ಷೆ  ಪ್ರಮೀಳಾ ಸಿ.ನಾಕ್, ಬಿಎಂಎಸ್ ಜಿಲ್ಲಾಧ್ಯಕ್ಷ ಪಿ.ಮುರಳೀಧರನ್, ಬಿಜೆಪಿ ಹಾಗೂ ವಿವಿಧ ಮೋಚರ್ಾಗಳ ನೇತಾರರಾದ ಎ.ಸದಾನಂದ ರೈ, ಎಂ.ಸುಧಾಮ ಗೋಸಾಡ, ಎನ್.ಸತೀಶ್, ಪುಷ್ಪಾ ಅಮೆಕ್ಕಳ, ಇ.ಕೃಷ್ಣನ್, ಎ.ಕೆ.ಕಯ್ಯಾರು, ಧನಂಜಯ ಮಧೂರು, ಸುಕುಮಾರ ಕುದ್ರೆಪ್ಪಾಡಿ, ಮಾಲತಿ ಸುರೇಶ್, ದಿವಾಕರ ಆಚಾರ್ಯ, ಬಿ.ಮಹಾಲಿಂಗಯ್ಯ, ಕೆ.ಮಾಧವ ಮಾಸ್ತರ್, ಪಿ.ರಮೇಶ್, ಸವಿತಾ ಟೀಚರ್, ಡಾ.ಜಯಪ್ರಕಾಶ್ ನಾಯ್ಕ್, ಜಿ.ಚಂದ್ರನ್, ಹರೀಶ್ ನಾರಂಪಾಡಿ ಮುಂತಾದವರು ಮಾತನಾಡಿದರು. ಉಮೇಶ್ ಗಟ್ಟಿ  ಉಳಿಯ ಸ್ವಾಗತಿಸಿ, ಶಂಕರ ಬೆಳ್ಳಿಗೆ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries