ಕಯ್ಯಾರ್ ಚಚರ್್ ಸಭಾ ಘಟಕದ ಬೆಳ್ಳಿ ಹಬ್ಬ ಚಾಲನೆ
ಉಪ್ಪಳ: ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಸಂತ ವಿಶೆಂತ್ ಪಾವ್ಲ್ ಸಭಾ ಘಟಕದ ಬೆಳ್ಳಿ ಹಬ್ಬ ವಷರ್ಾಚರಣೆಗೆ ಧರ್ಮಗುರು ಫಾದರ್ ವಿಕ್ಟರ್ ಡಿ'ಸೋಜ ಭಾನುವಾರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಾಪಕ ಅಧ್ಯಕ್ಷ ಜೋಕಿಂ ಡಿ'ಸೋಜ, ಸ್ಥಾಪಕ ಸದಸ್ಯ ಥೋಮಸ್ ಕ್ರಾಸ್ತ, ಅಧ್ಯಕ್ಷ ಫ್ರಾನ್ಸಿಸ್ ಮೊಂತೇರೊ, ಪೀಟರ್ ಡಿ'ಸೋಜ ಶಾಂತಿಯೋಡು, ಮಹಿಳಾ ಸದಸ್ಯೆ ಪ್ರೆಸಿಲ್ಲಾ ಡಿ'ಸೋಜ ಉಪಸ್ಥಿತರಿದ್ದರು.
ಉಪ್ಪಳ: ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಸಂತ ವಿಶೆಂತ್ ಪಾವ್ಲ್ ಸಭಾ ಘಟಕದ ಬೆಳ್ಳಿ ಹಬ್ಬ ವಷರ್ಾಚರಣೆಗೆ ಧರ್ಮಗುರು ಫಾದರ್ ವಿಕ್ಟರ್ ಡಿ'ಸೋಜ ಭಾನುವಾರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಾಪಕ ಅಧ್ಯಕ್ಷ ಜೋಕಿಂ ಡಿ'ಸೋಜ, ಸ್ಥಾಪಕ ಸದಸ್ಯ ಥೋಮಸ್ ಕ್ರಾಸ್ತ, ಅಧ್ಯಕ್ಷ ಫ್ರಾನ್ಸಿಸ್ ಮೊಂತೇರೊ, ಪೀಟರ್ ಡಿ'ಸೋಜ ಶಾಂತಿಯೋಡು, ಮಹಿಳಾ ಸದಸ್ಯೆ ಪ್ರೆಸಿಲ್ಲಾ ಡಿ'ಸೋಜ ಉಪಸ್ಥಿತರಿದ್ದರು.