HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಕನ್ನಡ ಕವಿಗೋಷ್ಠಿಯ ಸಿದ್ಧತಾ ಸಭೆ
    ಬದಿಯಡ್ಕ : ನೀಚರ್ಾಲು ಸಮೀಪದ ಪುದುಕೋಳಿಯ ಕೃಷ್ಣಮೂತರ್ಿ ಭಟ್ ಅವರ ಶೇಷನಿಲಯದಲ್ಲಿ ಇದೇ ಡಿ.2ರಂದು ನಡೆಯುವ ಕೇರಳ-ಕನರ್ಾಟಕ ಕನ್ನಡ ಕವಿಗೋಷ್ಠಿ ಕಾರ್ಯಕ್ರಮದ ಸಮಾಲೋಚನಾ ಸಭೆಯು ಭಾನುವಾರ ಪುದುಕೋಳಿಯಲ್ಲಿ ನಡೆಯಿತು.
   ಸಭೆಯಲ್ಲಿ ಕೃಷ್ಣಮೂತರ್ಿ ಪುದುಕೋಳಿ, ಸುಂದರ ಶೆಟ್ಟಿ ಕೊಲ್ಲಂಗಾನ, ವಿಜಯ ಕುಮಾರ ಮಾನ್ಯ, ಸುಬ್ರಹ್ಮಣ್ಯ ಭಟ್ ಪುದುಕೋಳಿ, ಕಾಮರ್ಾರು ಮಹಾವಿಷ್ಣು ಕ್ಷೇತ್ರದ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ಪುತ್ತೂರು ಸಾಹಿತ್ಯ ವೇದಿಕೆಯ ಅಧ್ಯಕ್ಷ ಪುತ್ತೂರಿನ ಕಟ್ಟತ್ತಿಲ ಗೋಪಾಲಕೃಷ್ಣ ಭಟ್,  ರಾಜ್ಯ ಯುವ ಬರಹಗಾರರ ವೇದಿಕೆಯ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಪುಂಡೂರು ಪ್ರಭಾವತಿ ಕೆದಿಲಾಯ, ಕಾಸರಗೋಡು ತಾಲ್ಲೂಕು ಯುವ ಬರಹಗಾರರ ಒಕ್ಕೂಟದ ಅಧ್ಯಕ್ಷ ವಿರಾಜ್ ಅಡೂರು, ಪುತ್ತೂರು ಸಾಹಿತ್ಯ ವೇದಿಕೆಯ ಪ್ರಧಾನ ಕಾರ್ಯದಶರ್ಿ ಶಾಂತಾ ಕುಂಟಿನಿ, ಆದ್ಯಂತ್ ಅಡೂರು, ಯುವಕವಿ ದೇವರಾಜ್ ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಂದಿನ ಪೂರ್ವಭಾವಿ ಸಭೆಯು ನ.11ರಂದು ಬೆಳಗ್ಗೆ 10 ಗಂಟೆಗೆ ಪುದುಕೋಳಿಯ ಕೃಷ್ಣಮೂತರ್ಿ ಪುದುಕೋಳಿ ಅವರ ಮನೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries