ಪೆರ್ಲ: ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಮಕ್ಕಳ ತಂಡದಿಂದ ಆಳ್ವಾಸ್ ನುಡಿಸಿರಿ 2018- ಅಂಗವಾಗಿ ಗುರುವಾರ ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಅಭಿಮನ್ಯು ಕಾಳಗ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ನಾಟ್ಯ ತರಬೇತಿ ಕೇಂದ್ರದ ನಿದರ್ೇಶಕ, ಗುರು ಸಬ್ಬಣಕೋಡಿ ರಾಮ ಭಟ್ ಅವರನ್ನು ಈ ಸಂದರ್ಭ ಹಿರಿಯ ಭಾಗವತ ಬಲಿಪ ನಾರಾಯಣರು ಸ್ಮರಣಿಕೆ ನೀಡಿ ಅಭಿನಂದಿಸಿದರು.
ವಿದ್ಯಾಥರ್ಿಗಳಿಂದ ಆಳ್ವಾಸ್ ನುಡಿಸಿರಿಯಲ್ಲಿ ಯಕ್ಷಗಾನ ಪ್ರದರ್ಶನ
0
ನವೆಂಬರ್ 16, 2018
ಪೆರ್ಲ: ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಮಕ್ಕಳ ತಂಡದಿಂದ ಆಳ್ವಾಸ್ ನುಡಿಸಿರಿ 2018- ಅಂಗವಾಗಿ ಗುರುವಾರ ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಅಭಿಮನ್ಯು ಕಾಳಗ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ನಾಟ್ಯ ತರಬೇತಿ ಕೇಂದ್ರದ ನಿದರ್ೇಶಕ, ಗುರು ಸಬ್ಬಣಕೋಡಿ ರಾಮ ಭಟ್ ಅವರನ್ನು ಈ ಸಂದರ್ಭ ಹಿರಿಯ ಭಾಗವತ ಬಲಿಪ ನಾರಾಯಣರು ಸ್ಮರಣಿಕೆ ನೀಡಿ ಅಭಿನಂದಿಸಿದರು.






