ಸಮರಸ ಚಿತ್ರ ಸುದ್ದಿ: ಮಂಜೇಶ್ವರ ಗಡಿನಾಡು ಚುಟುಕು ಚಕ್ರವರ್ತಿ ಹಸು.ಒಡ್ಡಂಬೆಟ್ಟು ಅವರಿಗೆ ಕಾರ್ಕಳದಲ್ಲಿ ನಡೆದ ಹತ್ತನೇ ವರ್ಷದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಯುವ ರತ್ನ ಬಿರುದು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಖ್ಯಾತ ಹನಿಕವಿ ಡುಂಡಿರಾಜರು, ಹಾಸ್ಯ ಸಾಹಿತಿ ನರಸಿಂಹ ಮೂರ್ತಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಬೆಳದಿಂಗಳ ಸಾಹಿತ್ಯ ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ಉಪಸ್ಥಿತರಿದ್ದರು.
ಹ.ಸು.ಒಡ್ಡಂಬೆಟ್ಟು ಅವರಿಗೆ ಯುವರತ್ನ ಬಿರುದು
0
ಜನವರಿ 27, 2019
ಸಮರಸ ಚಿತ್ರ ಸುದ್ದಿ: ಮಂಜೇಶ್ವರ ಗಡಿನಾಡು ಚುಟುಕು ಚಕ್ರವರ್ತಿ ಹಸು.ಒಡ್ಡಂಬೆಟ್ಟು ಅವರಿಗೆ ಕಾರ್ಕಳದಲ್ಲಿ ನಡೆದ ಹತ್ತನೇ ವರ್ಷದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಯುವ ರತ್ನ ಬಿರುದು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಖ್ಯಾತ ಹನಿಕವಿ ಡುಂಡಿರಾಜರು, ಹಾಸ್ಯ ಸಾಹಿತಿ ನರಸಿಂಹ ಮೂರ್ತಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಬೆಳದಿಂಗಳ ಸಾಹಿತ್ಯ ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ಉಪಸ್ಥಿತರಿದ್ದರು.


