HEALTH TIPS

ಕಾಂಗ್ರೆಸ್ಸ್ ನಿಂದ ಸಹಾಯನಿಧಿ ಸಂಗ್ರಹಕ್ಕೆ ಚಾಲನೆ

ಸಮರಸ ಚಿತ್ರ ಸುದ್ದಿ: ಮಧೂರು: ಹತ್ಯೆಗೀಡಾದ ಯುವಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್, ಶರತ್‍ಲಾಲ್ ಕುಟುಂಬ ಸಹಾಯ ನಿಧಿ ಸಂಗ್ರಹ ಕಾರ್ಯಕ್ರಮವನ್ನು ಮಾಜಿ ಸಚಿವ ವಿ.ಎಸ್.ಶಿವಕುಮಾರ್ ಅವರು ಮಧೂರು ಪಂಚಾಯತಿಯಲ್ಲಿ ಮಾಜಿ ಪಂಚಾಯತಿ ಹೆಚ್ಚುವರಿ ನಿರ್ದೇಶಕ ಎಂ.ಗೋವಿಂದನ್ ಅವರಿಂದ ನಿಧಿಯನ್ನು ಪಡೆದು ಇತ್ತೀಚೆಗೆ ಚಾಲನೆ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries