HEALTH TIPS

ಅನಂತಪುರಕ್ಕೆ ಉದಿತ್ ಚೈತನ್ಯ ಸ್ವಾಮಿ ಭೇಟಿ

ಸಮರಸ ಚಿತ್ರ ಸುದ್ದಿ: ಕುಂಬಳೆ: ಖ್ಯಾತ ಭಾಗವತಾಚಾರ್ಯ ಶ್ರೀ ಉದಿತ್ ಚೈತನ್ಯ ಸ್ವಾಮಿ ಇವರು ಸರೋವರ ಕ್ಷೇತ್ರ ಅನಂತಪುರಕ್ಕೆ ಶುಕ್ರವಾರ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಅನಂತಪುರ ಭಾಗವತ ಸಪ್ತಾಹದ ಪದಾಧಿಕಾರಿಗಳು ಹಾಗು ಆಡಳಿತ ಮಂಡಳಿಯ ಸದಸ್ಯರು ಅವರನ್ನು ಬರಮಾಡಿಕೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries