HEALTH TIPS

ವಸಂತ ವೇದಪಾಠ ಶಿಬಿರ-ಆಸಕ್ತರಿಂದ ಅರ್ಜಿ ಆಹ್ವಾನ

ಬದಿಯಡ್ಕ: ಕೂಟ ಮಹಾಜಗತ್ತು ಕಾಸರಗೋಡು ಅಂಗಸಂಸ್ಥೆಯ ನೇತೃತ್ವದಲ್ಲಿ ಬೇಳ ಕುಮಾರಮಂಗಲದ ಶರವಣ ಟ್ರಸ್ಟ್‍ನ ಸಹಯೋಗದೊಂದಿಗೆ ಎಪ್ರಿಲ್ 1 ರಿಂದ ವಸಂತ ವೇದಪಾಠ ಶಿಬಿರವು ಆರಂಭವಾಗಲಿದೆ. ಋಗ್ವೇದ ಹಾಗು ಯಜುರ್ವೇದಗಳಲ್ಲಿ ಶಿಬಿರ ಜರಗಲಿದೆ. ಭಾಗವಹಿಸಲು ಉದ್ದೇಶಿಸುವ ಬ್ರಾಹ್ಮಣ ವಟುಗಳು ಈ ಕೆಳಗಿನವರನ್ನು ಸಂಪರ್ಕಿಸುವಂತೆ ವಿನಂತಿಸಲಾಗಿದೆ. ಎಸ್.ಎನ್.ಮಯ್ಯ(9495770507), ಎ.ಚಂದ್ರಶೇಖರ ರಾವ್(9447489811), ಶಿವಾನಂದ ಮಯ್ಯ ಐಲ(9446170025) ಅವರನ್ನು ಸಂಪರ್ಕಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries