ಪೆರ್ಲ:ಕಾರ್ತಿಕೇಯ ಚಾರಿಟೇಬಲ್ ಟ್ರಸ್ಟ್ ಪೆರ್ಲ ನೇತೃತ್ವದಲ್ಲಿ ಭಾನುವಾರ ಕಾಟುಕುಕ್ಕೆ ಶ್ರೀಸುಬ್ರಾಯ ದೇವಳದಲ್ಲಿ ಜರುಗಿದ ಸೇಫ್ ಝೋನ್- 2019 ಕಾರ್ಯಕ್ರಮದ ಅಂಗವಾಗಿ ದೇವಳ ಪರಿಸರದಲ್ಲಿ ಸಂಜೆ ಸೆನ್ಸೂಯಿ ಪಿ.ಕೆ.ಆನಂದ್ ಮತ್ತು ಶಿಷ್ಯರಿಂದ ಸ್ವಯಂ ರಕ್ಷಣೆ, ಕರಾಟೆ, ಕಳರಿ ಮತ್ತು ಯೋಗ ಪ್ರಾತ್ಯಕ್ಷಿಕೆ ನಡೆಯಿತು.