HEALTH TIPS

ಕೊಯ್ಲು ಉಪಕರಣಗಳ ವಿತರಣೆ

         
     ಕಾಸರಗೋಡು: ಬೆಳೆ ಕೊಯ್ಲು ಉಪಕರಣಗಳ ವಿತರಣೆ ಮತ್ತು ಇವುಗಳ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ಕಾಸರಗೋಡು ಸಿ.ಪಿ.ಸಿ.ಆರ್.ಐಯಲ್ಲಿ ನಡೆಯಿತು.
          ಪರಿಶಿಷ್ಟ ಜನಾಂಗದ 40 ಮಂದಿ ಈ ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಉಪಕರಣಗಳ ವಿತರಣೆ, ಮಾಹಿತಿ ನೀಡಲಾಗಿದೆ.
      ಪವರ್ ಟಿಲ್ಲರ್, ಮಿನಿ ಟಿಲ್ಲರ್, ಸ್ಪ್ರೇ ಯರ್, ಕ್ಲೈಂಬಿಂಗ್ ಸಹಿತ ಉಪಕರಣಗಳ ವಿತರಣೆ ನಡೆಸಲಾಗಿದೆ. ಪರಿಶಿಷ್ಟ ಜಾತಿ ಅಭಿವೃದ್ಧಿ ಜಿಲ್ಲಾ ಅಧಿಕಾರಿ ಎಸ್.ಮೀನಾರಾಣಿ ಉಪಕರಣಗಳ ವಿತರಣೆ ನಡೆಸಿದರು. ಐ.ಸಿ.ಎ.ಆರ್-ಸಿ.ಪಿ.ಸಿ.ಆರ್.ಐ. ನಿರ್ದೇಶಕ ಡಾ.ಅನಿತಾ ಕರಣ್ ಅಧ್ಯಕ್ಷತೆ ವಹಿಸಿದ್ದರು. ಪರಿಶಿಷ್ಟ ಜಾತಿ ಸಬ್ ಪ್ಲಾನ್ ನೋಡೆಲ್ ಅಧಿಕಾರಿ ಡಾ.ಕೆ.ಮರಳೀಧರನ್, ಪ್ರಧಾನ ವಿಜ್ಞಾನಿ ಡಾ.ತಂಬಾನ್, ತರಬೇತಿ ನಿರ್ದೇಶಕಿ ಡಾ.ಸುಜಾತಾ,ಡಾ.ಆರ್. ಪಬ್ಡಿ ಸೆಲ್ವಂ ತರಗತಿ ನಡೆಸಿದರು. ಎ.ಒ.ವರ್ಗೀಸ್, ಮಧು,ಪಕ್ಕೀರನ್, ಮಾಧವನ್ ವಿವಿಧ ಗೋಷ್ಠಿಗಳಿಗೆ ನೇತೃತ್ವ ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries