ಕಾಸರಗೋಡು: ದೇಶಕಂಡ ಅಪ್ರತಿಮ ನಾಯಕ ಮಾಜಿ ಪ್ರಧಾನಮಂತ್ರಿ ಬಿಜೆಪಿ ಸ್ಥಾಪಕ ನೇತಾರರೂ ಆದ ಸ್ವರ್ಗೀಯ ಅಟಲ್ ಬಿಹಾರಿ ವಾಜಪೇಯಿಜಿ ಅವರ ಪುಣ್ಯ ತಿಥಿ ದಿನವಾದ ಆಗಸ್ಟ್ 16 ರಂದು(ನಾಳೆ) ಸಂಜೆ 3 ಗಂಟೆಗೆ ಕಾಸರಗೋಡು ಕ್ಯಾಪಿಟಲ್ ಇನ್ ಸಭಾಂಗಣದಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಅಟಲ್ಜಿ ಸಂಸ್ಮರಣಾ ಕಾರ್ಯಕ್ರಮ ಜರಗಲಿದೆ. ಪಕ್ಷದ ವಿವಿಧ ರಾಜ್ಯ ಜಿಲ್ಲಾ ನೇತಾರರು ಭಾಗವಹಿಸಲಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ತಿಳಿಸಿದ್ದಾರೆ.
ನಾಳೆ ಅಟಲ್ಜಿ ಸಂಸ್ಮರಣಾ ಕಾರ್ಯಕ್ರಮ
0
ಆಗಸ್ಟ್ 15, 2019
ಕಾಸರಗೋಡು: ದೇಶಕಂಡ ಅಪ್ರತಿಮ ನಾಯಕ ಮಾಜಿ ಪ್ರಧಾನಮಂತ್ರಿ ಬಿಜೆಪಿ ಸ್ಥಾಪಕ ನೇತಾರರೂ ಆದ ಸ್ವರ್ಗೀಯ ಅಟಲ್ ಬಿಹಾರಿ ವಾಜಪೇಯಿಜಿ ಅವರ ಪುಣ್ಯ ತಿಥಿ ದಿನವಾದ ಆಗಸ್ಟ್ 16 ರಂದು(ನಾಳೆ) ಸಂಜೆ 3 ಗಂಟೆಗೆ ಕಾಸರಗೋಡು ಕ್ಯಾಪಿಟಲ್ ಇನ್ ಸಭಾಂಗಣದಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಅಟಲ್ಜಿ ಸಂಸ್ಮರಣಾ ಕಾರ್ಯಕ್ರಮ ಜರಗಲಿದೆ. ಪಕ್ಷದ ವಿವಿಧ ರಾಜ್ಯ ಜಿಲ್ಲಾ ನೇತಾರರು ಭಾಗವಹಿಸಲಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ತಿಳಿಸಿದ್ದಾರೆ.


